ಹಳಿಯಾಳ:- ಕಾಂಗ್ರೇಸ್ ಕರೆ ನೀಡಿದ ಭಾರತ ಬಂದ್ಗೆ ಜೆಡಿಎಸ್ ಪಕ್ಷ ಬೆಂಬಲ ಘೊಷಿಸಿ ರಾಜ್ಯದೆಲ್ಲೆಡೆ ಪ್ರತಿಭಟನೆಯನ್ನೂ ನಡೆಸಿದೆ. ಆದರೇ ಹಳಿಯಾಳದಲ್ಲಿ ಮಾತ್ರ ಜೆಡಿಎಸ್ ಪಕ್ಷ ಇದೆಯೋ? ಇಲ್ಲವೋ ? ಎನ್ನುವ ಮಾತುಗಳು ಇಂದು ಮತ್ತೇ ಪಟ್ಟಣದಲ್ಲಿ ಕೇಳಿಬಂದವು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ ಬೆಂಗಳೂರಿನ ಉದ್ಯಮಿ ಕೆ.ಆರ್.ರಮೇಶ್ ಚುನಾವಣೆಯಲ್ಲಿ ಸೋತರು, ಗೆದ್ದರೂ ಹಳಿಯಾಳದಲ್ಲೇ ಇರುವೇ ಪಕ್ಷವನ್ನು ಸಂಘಟಿಸುವೇ, ಜನಪರ, … [Read more...] about ಭಾರತ ಬಂದ್ಗೆ ಹಳಿಯಾಳದಲ್ಲಿ ಜೆಡಿಎಸ್ ಬೆಂಬಲವಿಲ್ಲ ? ಹಳಿಯಾಳದಲ್ಲಿ ನೆಲೆ ಕಳೆದುಕೊಂಡಿದೆಯೇ ಜೆಡಿಎಸ್ ಪಕ್ಷ ?