ಹಳಿಯಾಳ:- ಶಿರಸಿಯ ಅರಣ್ಯ ಸಂಚಾರಿದಳ ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು 1 ಲಕ್ಷ ರೂ. ಮೌಲ್ಯದ ಬೆಲೆ ಬಾಳುವ ಸಾಗವಾಣ ನಗ, ಎಳೆ ಹಾಗೂ ತುಂಡುಗಳ ಸಮೇತ ಆರೋಪಿಯನ್ನು ವಶಕ್ಕೆ ಪಡೆಯಲಾಗಿರುವ ಘಟನೆ ತಾಲೂಕಿನ ಸಾಂಬ್ರಾಣ ವಲಯದ ಗುಂಡೊಳ್ಳಿ ಹದ್ದಿನ ಕಾಳಗಿನಕೊಪ್ಪ ಗ್ರಾಮದಲ್ಲಿ ನಡೆದಿದೆ. ಕಾಳಗಿನಕೊಪ್ಪ ಗ್ರಾಮ ರಹವಾಸಿ ಉಮೇಶ ದೇವೆಂದ್ರ ದೊಡಗೌಡ ಬಂಧಿತ ಆರೋಫಿಯಾಗಿದ್ದಾನೆ. ಇತನಿಂದ ಸಾಗವಾಣ ನಗಗಳು 19, 0.642ಕ್ಯೂಬಿಕ್ ಮೀಟರ್, 8 ಎಳೆಗಳನ್ನು ವಶಪಡಿಸಿಕೊಳ್ಳಲಾಗಿದ್ದು … [Read more...] about ಶಿರಸಿ ಅರಣ್ಯ ಸಂಚಾರಿದಳದ ಕಾರ್ಯಾಚರಣೆ ಹಳಿಯಾಳದ ಕಾಳಗಿನಕೊಪ್ಪದಲ್ಲಿ ಲಕ್ಷಾಂತರ ರೂ ಬೆಲೆ ಬಾಳುವ ಸಾಗವಾಣಿ ಕಟ್ಟಿಗೆ ವಶ – ಅರಣ್ಯ ಇಲಾಖೆ ಸಿಬ್ಬಂದಿ ಶಾಮಿಲು ಶಂಕೆ ಜನರಿಂದ ತನಿಖೆಗೆ ಆಗ್ರಹ