ಹಳಿಯಾಳ: ಇಲ್ಲಿನ ಮಿಲಾಗ್ರಿಸ್ ಶಾಲೆಯ ಕ್ರೀಡಾಭವನದ ಕ್ರೀಡಾಪಟುಗಳು ರಾಷ್ಟ್ರ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಗೆ ಆಯ್ಕೆಯಾಗುವ ಮೂಲಕ ಹಳಿಯಾಳಕ್ಕೆ ಕೀರ್ತಿ ತಂದಿದ್ದಾರೆ. ದಿ.6 ರಿಂದ 8ರ ವರೆಗೆ ಉಡುಪಿಯ ಕಲ್ಯಾಣಪುರದಲ್ಲಿ ನಡೆದ ರಾಜ್ಯ ಮಟ್ಟದ ಶಾಲಾ ಪಂದ್ಯಾವಳಿಯಲ್ಲಿ ಪಿಯುಶ ಉದಯ ಜಾಧವ, ಮಂಜುನಾಥ ಅಶೋಕ ಚವಲಗಿ ಮತ್ತು ಸಮರ್ಥ ಸುಬ್ರಾಯ ನಾಯಕ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಪಿಯುಶ ಜಾಧವ ಮತ್ತು ಮಂಜುನಾಥ ಚವಲಗಿ ಇಬ್ಬರು ಕ್ರೀಡಾಪಟುಗಳು ಉತ್ತರಪ್ರದೇಶದ … [Read more...] about ರಾಷ್ಟ್ರ ಮಟ್ಟದ ಟೆಬಲ್ ಟೆನ್ನಿಸ್ ಪಂದ್ಯಾವಳಿಗೆ ಹಳಿಯಾಳದ ಕ್ರೀಡಾ ಭವನದ ವಿದ್ಯಾರ್ಥಿಗಳು ಆಯ್ಕೆ