ಹಳಿಯಾಳ:- ಜನ್ಮದಿನ ಆಚರಿಸಿಕೊಂಡ ಯುವಕ ಜನ್ಮದಿನದಂದೆ ಅನುಮಾನಾಸ್ಪದವಾಗಿ ಸಾವಿಗಿಡಾಗಿರುವ ದುರ್ಘಟನೆ ಹಳಿಯಾಳ ಪಟ್ಟಣದಲ್ಲಿ ನಡೆದಿದೆ.ಪಟ್ಟಣದ ಇಂದಿರಾನಗರದ ರಹವಾಸಿ ಯುವಕ ಗುರು ರಾಮಾಂಜನೇಯ ಮಾದರ (೨೬) ಜನ್ಮದಿನದಂದೆ ಮೃತಪಟ್ಟ ನತದೃಷ್ಟ ಯುವಕನಾಗಿದ್ದಾನೆ. ಪಟ್ಟಣದ ಮೌರ್ಯ ಹೊಟೆಲ್ ಪಕ್ಕದ ಪುರಸಭೆಯವರು ಹೊಸದಾಗಿ ಕಟ್ಟುತ್ತಿರುವ ಕಟ್ಟದಲ್ಲಿ ಮೆಟ್ಟಿಲ ಮೇಲಿಂದ ಸುಮಾರು 4 ಅಡಿ ಮೇಲಿಂದ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ ಆದರೇ ಮೃತನ ತಂದೆ … [Read more...] about ಜನ್ಮದಿನದಂದೇ ಸಾವಿನ ಮನೆ ಸೇರಿದ ಯುವಕ
ಹಳಿಯಾಳ ಠಾಣೆ
ಶನಿವಾರ ಹಳಿಯಾಳದಲ್ಲಿ ಗರ್ಭಿಣಿ ನವವಿವಾಹಿತೆ ಆತ್ಮಹತ್ಯೆ ಪ್ರಕರಣ – ಗಂಡ ಸೇರಿ ಐವರ ವಿರುದ್ದ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲು
ಹಳಿಯಾಳ :- ಶನಿವಾರ ಪಟ್ಟಣದ ಸಿದ್ದರಾಮೇಶ್ವರ ಗಲ್ಲಿಯಲ್ಲಿ ನವ ವಿವಾಹಿತೆ ಗರ್ಭೀಣ ಮಹಿಳೆಯೊರ್ವಳು ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಆಕೆಯ ಗಂಡ ಸೇರಿದಂತೆ ಐವರ ವಿರುದ್ದ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲತಃ ಗದಗನ ದಾಸರ ಓಣ ಯ ಭಾಗ್ಯಾಶ್ರೀ(19) ಇದೆ ವರ್ಷದ ಎಪ್ರಿಲ್ ತಿಂಗಳಿನಲ್ಲಿ ಹಳಿಯಾಳದ ಈರಣ್ಣಾ ಹಟ್ಟಿಹೊಳಿ ಎನ್ನುವವನ್ನು ವರಿಸಿದ್ದಳು ಅಲ್ಲದೇ ಸದ್ಯ 3 ತಿಂಗಳ ಗರ್ಭೀಣ ಯು ಆಗಿದ್ದಳು ಎನ್ನಲಾಗಿದೆ. ಆಕೆ ಶನಿವಾರ … [Read more...] about ಶನಿವಾರ ಹಳಿಯಾಳದಲ್ಲಿ ಗರ್ಭಿಣಿ ನವವಿವಾಹಿತೆ ಆತ್ಮಹತ್ಯೆ ಪ್ರಕರಣ – ಗಂಡ ಸೇರಿ ಐವರ ವಿರುದ್ದ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲು
ಹಳಿಯಾಳ ಠಾಣೆ ಮುಖ್ಯಪೇದೆ ಎಸ್.ಡಿ.ನಧಾಪ್ ನಿಧನ
ಹಳಿಯಾಳ:- ಸ್ಥಳಿಯ ಪೊಲೀಸ್ ಠಾಣೆಯ ಮುಖ್ಯಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದ ಎಸ್.ಡಿ.ನಧಾಪ್(50) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕಳೆದ ಆರು ವರ್ಷಗಳಿಂದ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾಗಿದ್ದು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.20ಎಚ್.ಎಲ್.ವೈ-2: ಅನಾರೋಗ್ಯದಿಂದ ನಿಧನರಾದ … [Read more...] about ಹಳಿಯಾಳ ಠಾಣೆ ಮುಖ್ಯಪೇದೆ ಎಸ್.ಡಿ.ನಧಾಪ್ ನಿಧನ
ಹೆಂಗಸು ಕಾಣೆ ;ಹಳಿಯಾಳ ಠಾಣೆಯಲ್ಲಿ ದೂರು ದಾಖಲು
ಹಳಿಯಾಳ:- ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರನಡೆದ ಮಹಿಳೆ ಕಾಣೆಯಾದ ಬಗ್ಗೆ ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲೂಕಿನ ಜೋಗನಕೊಪ್ಪ ಗ್ರಾಮದ ರಮೀಜಾ ಖಾದರಲಿ ದೊಡ್ಮನಿ(45) ದಿ.7ರಿಂದ ಕಾಣೆಯಾದ ಮಹಿಳೆಯಾಗಿದ್ದು ಇವರ ಗುರ್ತು ಪತ್ತೆಯಾದಲ್ಲಿ ತಕ್ಷಣ ಹಳಿಯಾಳ ಪೋಲಿಸ್ ಠಾಣೆ -08284-220133/220333 ಕರೆ ಮಾಡಿ ಮಾಹಿತಿ ನೀಡುವಂತೆ ಹಳಿಯಾಳ ಪಿಎಸ್ಐ ಆನಂದಮೂರ್ತಿ ಕೊರಿದ್ದಾರೆ. … [Read more...] about ಹೆಂಗಸು ಕಾಣೆ ;ಹಳಿಯಾಳ ಠಾಣೆಯಲ್ಲಿ ದೂರು ದಾಖಲು