ಹಳಿಯಾಳ :- ಸೋಮವಾರ ಹಳಿಯಾಳದ 74 ವರ್ಷದ ವೃದ್ದನೋರ್ವ_ಅನಾರೋಗ್ಯದಿಂದ ಮೃತಪಟ್ಟಿದ್ದು, ಮೃತ ವ್ಯಕ್ತಿಯ ಗಂಟಲು ದ್ರವ ರ್ಯಾಪಿಡ್ ಪರೀಕ್ಷೆಗೆ ಒಳಪಡಿಸಿದ್ದು ವೃದ್ದನಿಗೆ ಕೊರೊನಾ_ಸೊಂಕು_ದೃಢಪಟ್ಟಿದೆ. ಈ ಮೂಲಕ ಹಳಿಯಾಳದಲ್ಲಿ ಕೊವಿಡ್ ನಿಂದ ಸಿದ್ದಗಂಗಾ_ಪದವಿಪೂರ್ವ_ಕಾಲೇಜಿನಮೃತಪಟ್ಟ ಮೊದಲ_ಪ್ರಕರಣ ಇದಾಗಿದೆ.ಹಳಿಯಾಳ ಪಟ್ಟಣದ ಜವಾಹರಗಲ್ಲಿ(ಗೌರಿಗುಡಿ ರಸ್ತೆಯ) ನಿವಾಸಿ 74 ವರ್ಷದ ವಯೋವೃದ್ದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಎನ್ನಲಾಗಿದೆ. ಕಳೆದ … [Read more...] about ಹಳಿಯಾಳದಲ್ಲಿ ಕೊರೊನಾಕ್ಕೆ ಮೊದಲ ಬಲಿ ರ್ಯಾಪಿಡ್ ಪರೀಕ್ಷೆಯಲ್ಲಿ ಸೊಂಕು ದೃಢ.
ಹಳಿಯಾಳ ಪಟ್ಟಣದ
ಮನೆಗೆ ಬಂದ ಕೃಷ್ಣಮೃಗ
ಹಳಿಯಾಳ : ಕಾಡಿನಲ್ಲಿರಬೇಕಾದ ಕೃಷ್ಣಮೃಗ(ಜಿಂಕೆ)ಯೊಂದು ಸೋಮವಾರ ಸಾಯಂಕಾಲ ಹಳಿಯಾಳ ಪಟ್ಟಣದ ಗುಡ್ನಾಪೂರ ಆಶ್ರಯ ಬಡಾವಣೆಯಲ್ಲಿಯ ಮನೆಗೆ ಬಂದು ಜನರ ಪ್ರೇಕ್ಷಣೆಯ ಕೇಂದ್ರಬಿಂದುವಾಗಿತ್ತು. ಗುಡ್ನಾಪುರ, ದೇಶಪಾಂಡೆ ಆಶ್ರಯ ಬಡಾವಣೆಯಲ್ಲಿ ವಾಸಿಸುವ ಸದ್ಯ ಅಯ್ಯಪ್ಪಸ್ವಾಮಿ ಮಾಲೆ ಧರಿಸಿ ವೃತಾಚರಣೆಯಲ್ಲಿರುವ ಗಣೇಶ ಗೋಸಪ್ಪನವರ ಎನ್ನುವವರ ಮನೆಗೆ ಬಂದಿರುವ ಈ ಅಪರೂಪದ ಅತಿಥಿ ಅವರ ಹಿತ್ತಲು ಬಾಗಿಲಿಂದ ಒಳಗೆ ಪ್ರವೇಶಿಸಿ ಒಂದು ಮೂಲೆಯಲ್ಲಿ ಕುಳಿತುಕೊಂಡಿತ್ತು. ಮನೆಯಲ್ಲಿಯ … [Read more...] about ಮನೆಗೆ ಬಂದ ಕೃಷ್ಣಮೃಗ