ಹಳಿಯಾಳ :- ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಬಿದಿ ಬದಿ ತರಕಾರಿ, ಹೂ, ಹಣ್ಣು ಇನ್ನಿತರೇ ವ್ಯಾಪಾರಸ್ಥರನ್ನು ತೆರವುಗೊಳಿಸಲು ಮುಂದಾದ ಹಳಿಯಾಳ ಪುರಸಭೆಯ ವಿರುದ್ದ ಬಿದಿ ಬದಿಯ ಎಲ್ಲ ಸ್ಥರದ ವ್ಯಾಪಾರಸ್ಥರು ಶನಿವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಗೆ ಕಾರಣ :- ಇತ್ತೀಚಿಗೆ ಪಟ್ಟಣದಲ್ಲಿ ಸಂಚಾರ(ಟ್ರಾಫಿಕ್) ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮೀತಿ ಮಿರಿರುವ ವಾಹನಗಳ ಸಂಖ್ಯೆ ಹಾಗೂ ಹಳಿಯಾಳ ಕಬ್ಬು ಸಾಗಿಸುವ ಟ್ರಾಕ್ಟರ್, … [Read more...] about ಹಳಿಯಾಳ ಪುರಸಭೆಯ ವಿರುದ್ಧ ಬೀದಿಗಿಳಿದ ಬಿದಿ ಬದಿ ವ್ಯಾಪಾರಸ್ಥರು – ಬಡವರ ಮೇಲೆ ದೌರ್ಜನ್ಯ ಸಹಿಸಲ್ಲ ಖಡಕ್ ಎಚ್ಚರಿಕೆ.