ಕಾರವಾರ: ವಿದ್ಯುತ್ ಪೂರೈಕೆ ಸರಿಯಾಗಿಲ್ಲ. ಹೆಸ್ಕಾಂ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ. ಸಹಾಯವಾಣಿಗೆ ಕರೆ ಮಾಡಿದರೆ ಸ್ವೀಕರಿಸುವವರಿಲ್ಲ. ಹಳೆಯ ವಿದ್ಯುತ್ ತಂತಿಗಳನ್ನು ಬದಲಿಸಿಲ್ಲ. ಬೆಳಗ್ಗೆ ಹೋದ ಕರೆಂಟ್ ರಾತ್ರಿ ಕಳೆದರೂ ಬರಲ್ಲ... ಇವೇ ಮೊದಲಾದ ದೂರುಗಳಿಂದ ಜಿಲ್ಲಾ ರಂಗ ಮಂದಿರದಲ್ಲಿ ಸೋಮವಾರ ನಡೆದ ಹೆಸ್ಕಾಂ ಗ್ರಾಹಕ ಸಭೆ ಮುಕ್ತಾಯವಾಯಿತು. ಸಭೆಯಲ್ಲಿ ಹೆಚ್ಚಿನ ಗ್ರಾಹಕರು ಭಾಗವಹಿಸದಿದ್ದರೂ ದೂರುಗಳಿಗೆ ಬರವಿರಲಿಲ್ಲ. ಸಮಸ್ಯೆಗಳನ್ನು ಆಲಿಸಿದ ಹೆಸ್ಕಾಂ … [Read more...] about ಜಿಲ್ಲಾ ರಂಗ ಮಂದಿರದಲ್ಲಿ ಸೋಮವಾರ ನಡೆದ ಹೆಸ್ಕಾಂ ಗ್ರಾಹಕ ಸಭೆ
ಹಳೆಯ
*ಶ್ರಾವಣ ಸಂಭ್ರಮ – ಪಾತ್ರೆಗಳ ಎಕ್ಸಚೇಂಜ್ ಮೇಳ*
ದಿ 02-08-2017 ರಿಂದ 05 -08 2017 ರ ವರೆಗೆ TSS ಸುಪರ್ ಮಾರ್ಕೆಟ್ ಶಿರಸಿಯಲ್ಲಿ.ಹಳೆಯ ಯಾವುದೇ ಸ್ಥಿತಿಯಲ್ಲಿನ ಸ್ಟೀಲ್, ಅಲ್ಯೂಮಿನಿಯಂ , ತಾಮ್ರ, ಹಿತ್ತಾಳೆ ಪಾತ್ರೆಗಳ ಎಕ್ಸಚೇಂಜ್ ಮೇಳ ಹಾಗು ಹೊಸ ಪಾತ್ರೆಗಳ ಮತ್ತು ಗ್ರಹೋಪಯಗಿ ವಸ್ತುಗಳಾದ ಕುಕ್ಕರ್, ಸ್ಟೋವ್ ಗಳ ಖರೀದಿಗೆ ಖರೀದಿಯಾನುಸಾರವಾಗಿ ಉಚಿತ ಸ್ಟೀಲ್ ಪಾತ್ರೆಗಳ ಕೊಡುಗೆ ಇದೆ. ಇದರ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳಿ.ಹಾಗು ಇದೇ ಸಮಯದಲ್ಲಿ, ಅಂದರೆ ಅಗಷ್ಟ 2 ಹಾಗು 3 ರಂದು ಹಳೆಯ … [Read more...] about *ಶ್ರಾವಣ ಸಂಭ್ರಮ – ಪಾತ್ರೆಗಳ ಎಕ್ಸಚೇಂಜ್ ಮೇಳ*