ಸ್ವ ಶಕ್ತಿ ಯುವ ಬಳಗ, ಹಳ್ಕಾರ ಇವರ ಆಶ್ರಯದಲ್ಲಿ ಶಿಕ್ಷಕ ನಾರಾಯಣ ಮಹಾದೇವ ಗುನಗ ಇವರ ಸವಿನೆನಪಿಗಾಗಿ ಸ್ಪರ್ಧೆ-ಸನ್ಮಾನ ಹಾಗೂ ಸಂಭ್ರಮ ಎನ್ನುವ ವಿಶೇಷ ಕಾರ್ಯಕ್ರಮವನ್ನು ದಿನಾಂಕ 18/02/18 ರಂದು ಗುನಗನಕೊಪ್ಪದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಈ ಕಾರ್ಯಕ್ರಮವು … [Read more...] about ಸನ್ಮಾನಗಳು ಪ್ರತಿಭೆಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ -ನಾಗರಾಜ ನಾಯಕ ತೊರ್ಕೆ