ಹೊನ್ನಾವರ: ಪಟ್ಟಣದ ನ್ಯೂ ಇಂಗ್ಲೀಷ್ ಪ್ರೌಡಶಾಲೆಯ ನಿವೃತ್ತ ಶಿಕ್ಷಕರು, ಹವ್ಯಸಿ ಛಾಯಗ್ರಾಹಕರಾದ ಬಿ.ಜೆ.ನಾಯ್ಕ ಪ್ರತಿ ಧಾರ್ಮಿಕ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ತಮ್ಮದೇ ಆದ ರೀತಿಯ ವಿಭಿನ್ನ ಶೈಲಿಯ ಮೂಲಕ ಛಾಯಾಚಿತ್ರ ಸೇರಿ ಹಿಡಿಯುತ್ತಿದ್ದು, ಈ ಬಾರಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ಭೂಪಟದಲ್ಲಿ ಭುವನೇಶ್ವರಿ ದೇವಿ ಇಟ್ಟು ಪುಷ್ಟಾಲಂಕಾರವಾಗಿ ವಿಭಿನ್ನವಾಗಿ ಸಿಂಗರಿಸಿ ಪೋಟೋ ಕ್ಲಿಕ್ ಮಾಡಿದ್ದಾರೆ. … [Read more...] about ರಾಜ್ಯೋತ್ಸವದ ಪ್ರಯುಕ್ತ ನಿವೃತ್ತ ಶಿಕ್ಷಕ ಹವ್ಯಾಸಿ ಛಾಯಗ್ರಾಹಕರಿಂದ ಪುಷ್ಪದಿಂದ ಭುವನೇಶ್ವರಿ ದೇವಿಗೆ ಅಲಂಕಾರ