ಹಳಿಯಾಳ :ಇಂದಿರಾ ಗಾಂಧೀ ಅವರು ಬಡವರ ಸಲುವಾಗಿ ಬ್ಯಾಂಕ್ಗಳನ್ನು ರಾಷ್ಟ್ರೀಕರಣ ಮಾಡುವುದರ ಮೂಲಕ ಅವರಿಗೆ ಯಾವುದೇ ನಿರ್ಭಂಧಗಳು ಇಲ್ಲದೇ ಸಾಲಗಳನ್ನು ನೀಡಿದ ದಿಟ್ಟ ಮಹಿಳೆಯಾಗಿದ್ದಳು. ಇಂದಿಗೂ ಇಂದಿರಾ ಗಾಂಧೀ ಅವರನ್ನು ಬಡವರ ಮಹಿಳೆ ಎಂದು ವಿಶ್ವದಲ್ಲಿ ಗುರುತಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದ ಲೋಕೋಪಯೋಗಿ ಇಲಾಖೆಯ ಆವರಣದಲ್ಲಿ ಸುಮಾರು 52 ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ಸ್ಥಾಪಿಸಲಾದ “ಇಂದಿರಾ … [Read more...] about 52 ಲಕ್ಷ ರೂ ವೆಚ್ಚದ ನೂತನ ಇಂದಿರಾ ಕ್ಯಾಂಟಿನ್ ಲೋಕಾರ್ಪಣೆ