ಕಾರವಾರ:ಸಾಮಾಜಿಕ ಕೌಟುಂಬಿಕ ಹಾಗೂ ಹಾಸ್ಯ ನಾಟಕಗಳಲ್ಲಿ ಅಭಿನಯಿಸಿ ಜನ ಮೆಚ್ಚುಗೆ ಪಡೆದಿರುವ ರಂಗಭೂಮಿ ಕಲಾವಿದ ನಾಗೇಂದ್ರ ಉಮೇಶ ಅಂಚೇಕರರನ್ನು ಮಹಾದೇವಸ್ಥಾನ ನಾಟ್ಯ ಮಂಡಳಿ ವತಿಯಿಂದ ಗೌರವಿಸಲಾಯಿತು. ಮಹಾದೇವಸ್ಥಾನ ರಂಗ ವೇದಿಕೆಯಲ್ಲಿ ನಾಗೇಂದ್ರ ಅಂಚೇಕರ್ರವರು ತಮ್ಮ 201ನೇ ನಾಟಕವಾದ "ತಂಗಿಗಾಗಿ ತವರು"ದಲ್ಲಿ ಅಭಿನಯಿಸಿದರು. 1998ರಲ್ಲಿ ಬಿಣಗಾ ಮಾಹಾಲಸಾ ನಾಟ್ಯ ಕಲಾವೃಂದದಿಂದ ಪ್ರಥಮ ನಾಟಕವಾದ "ನರಲೋಕದ ನಾಗಿಣಿ" ಯಿಂದ ಈವರೆಗೆ ಅಂಚೇಕರ್ ನಡೆದ ದಾರಿಯನ್ನು … [Read more...] about ಕಲಾವಿದ ನಾಗೇಂದ್ರ ಉಮೇಶ ಅಂಚೇಕರ್ಗೆ ಸನ್ಮಾನ