ಕಾರವಾರ:ಕನ್ನಡಿಗರೂ ಹಿಂದಿನಿಂದಲೂ ವೈವಿದ್ಯಮಯ ಸಂಸ್ಕøತಿ ಸಹಬಾಳ್ವೆಯನ್ನು ರೂಡಿಸಿಕೊಂಡಿದ್ದು, ಈಚೆಗೆ ಹೆಚ್ಚುತ್ತಿರುವ ಧಾರ್ಮಿಕ ಹಾಗೂ ಆರ್ಥಿಕ ಮೂಲಭೂತಗಳಿಂದ ಕನ್ನಡ ಮನ್ನಸುಗಳು ಪಾಯದಲ್ಲಿದೆ ಎಂದು ಚಿಂತಕ ಡಾ.ರಾಜೇಂದ್ರ ಚಿನ್ನಿ ಹೇಳಿದರು.ವಿವಿಧ ಪ್ರಗತಿಪರ ಸಂಘಟನೆಗಳಿಂದ ಹಮ್ಮಿಕೊಂಡ ನಾನು ಗೌರಿ ಸಮಾನ ಮನಸುಗಳ ಸಮಾವೇಶ -2017 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಹುಮುಖತ್ವದ ಕನ್ನಡದ ಮನಸ್ಸು ಹಿಂದಿನಿಂದಲೂ ವೈವಿಧ್ಯಮಯ ಸಂಸ್ಕøತಿ, ಭಾಷೆಯೊಂದಿಗೆ … [Read more...] about ಕನ್ನಡದ ಮನಸ್ಸು ಹಿಂದಿನಿಂದಲೂ ವೈವಿಧ್ಯಮಯ ಸಂಸ್ಕøತಿ