ಹೊನ್ನಾವರ , ಕಾರವಾರದಲ್ಲಿ ನಡೆದ ರಾಜ್ಯಮಟ್ಟದ ಹಿಂದಿ ಭಾಷಾ ಶಿಕ್ಷಕರ ಸಮಾವೇಶ ಜರುಗಿತು. ಜಿಲ್ಲೆಯ ಮೂವರು ಶಿಕ್ಷಕರಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಕ್ಕೆ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಸುರೇಶ ತಾಂಡೇಲರಿಗೆ ಪಿಎಚ್ಡಿ ಸಾಧನೆಗಾಗಿ, ಉಮೇಶ ಭಟ್ ಕುಮಟಾ ಇವರಿಗೆ ರಾಜ್ಯಮಟ್ಟದ ಹಿಂದಿ ಭಾಷಾ ಸಂಪನ್ಮೂಲ ವ್ಯಕ್ತಿ ಆಗಿರುವುದರಿಂದ ಮತ್ತು ರಾಜು ನಾಯ್ಕ ಕುಮಟಾ ಇವರು ಸ್ಕೌಟ್ ಮೂಲಕ 8 ವಿವಿಧ ದೇಶಗಳನ್ನು ಸಂದರ್ಶಿಸಿ ಅಲ್ಲಿಯ ಸಂಸ್ಕ್ರತಿಯನ್ನು ಅಧ್ಯಯನ … [Read more...] about ಫ್ರೌಡಶಾಲಾ ಹಿಂದಿ ಶಿಕ್ಷಕರ ರಾಜ್ಯ ಸಮಾವೇಶ -ಶಿಕ್ಷಕರಿಗೆ ಸನ್ಮಾನ