ಭಟ್ಕಳ: ಮುರುಡೇಶ್ವ ಬಸ್ತಿ ಸಮೀಪ ವ್ಯಕ್ತಿಯೊರ್ವ್ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ವೇಳೆ ಬೈಕ ನಲ್ಲಿ ಬಂದ 3 ಜನ ಯುವರು ಟೈಮ್ ಕೇಳುವ ನೆಪದಲ್ಲಿ ಹಲ್ಲೆ ಮಾಡಿ ಮೊಬೈಲ್ ಕದ್ದು ಪರಾರಿಯಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಹಲ್ಲೆಗೊಳಗಾಗಿ ಮೊಬೈಲ್ ಕಳೆದುಕೊಂಡ ವ್ಯಕ್ತಿಯನ್ನುಕಾಯ್ಕಿಣಿ ಮಠದ ಹಿತ್ಲು ನಿವಾಸಿ ದೇವೇಂದ್ರ ಜಟ್ಟಾ ನಾಯ್ಕ ಎಂದು ತಿಳಿದು ಬಂದಿದೆ. ಈತ ಶುಕ್ರವಾರ ರಾತ್ರಿ ಬಸ್ತಿ ಸಮೀಪ ತನ್ನ ಹೆಂಡತಿ ಬಳಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ … [Read more...] about ಮುರುಡೇಶ್ವರ ಬಸ್ತಿಯಲ್ಲಿ ಮೊಬೈಲ್ ಕದ್ದು ಪರಾರಿಯಾದ 3 ಜನ ಯುವಕರು