ಹೊನ್ನಾವರ : ಪರೇಶ ಮೇಸ್ತ ಕುಟುಂಬಕ್ಕೆ ರಾಜ್ಯ ಸರಕಾರದ ಪರಿಹಾರ ತಾರತಮ್ಯ, ಕೊಟ್ಟ ಮಾತಿನಂತೆ ಅವನ ಕುಟುಂಬದ ಸದಸ್ಯರಿಗೆ ಸರಕಾರಿ ನೌಕರಿ ಕೊಡದಿರುವುದು ಹಾಗೂ ಶನೈಶ್ಚರ ದೇವಸ್ಥಾನದ ಎದುರಿನ ಸ್ಥಳದ ಮಾಲಿಕತ್ವ ಕುರಿತು ಇನ್ನೂ ಪೋಡಿ ಮಾಡಿ ಬಗೆಹರಿಸದಿರುವ ಕ್ರಮವನ್ನು ವಿರೋಧಿಸಿ ಹಿಂದು ಧರ್ಮ ರಕ್ಷಣಾ ವೇದಿಕೆ ವತಿಯಿಂದ ಜುಲೈ 16 ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದಲ್ಲಿ ಶಾಂತಯುತ ಮೆರವಣಿಗೆ ನಡೆಯಲಿದೆ ಎಂದು ವೇದಿಕೆಯ ಸಂಚಾಲಕ ವಿಶ್ವನಾಥ ನಾಯಕ ತಿಳಿಸಿದರು. ಪಟ್ಟಣದ … [Read more...] about ಹಿಂದು ಧರ್ಮ ರಕ್ಷಣಾ ವೇದಿಕೆ ವತಿಯಿಂದ ಜುಲೈ 16 ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದಲ್ಲಿ ಶಾಂತಯುತ ಮೆರವಣಿಗೆ