ಹೊನ್ನಾವರ: ಪಟ್ಟಣದ ಶಾರದಾಂಬ ದೇವಿ ದೇವಸ್ಥಾನದಲ್ಲಿ ಚಾರೋಡಿ ಮೇಸ್ತ ಸಮಾಜದ ಮಕ್ಕಳಿಗೆ ಸಾಮೋಹಿಕ ಅಕ್ಷರಭ್ಯಾಸ ಕಾರ್ಯಕ್ರಮ ನಡೆಯಿತು.150ಕ್ಕೂ ಹೆಚ್ಚು ವರ್ಷದ ಪಟ್ಟಣದ ದೇವಾಲಯ ಎಂದು ಹಿರಿಮೆ ಹೊಂದಿರುವ ಶಾರದಾಂಬ ದೇವಲಾಯದಲ್ಲಿ ನವರಾತ್ರಿಯ ಅಂಗವಾಗಿ 5 ವರ್ಷದೊಳಗಿನ ಸಮಾಜದ ವಿದ್ಯಾರ್ಥಿಗಳಿಗೆ ದಾರ್ಮಿಕ ವಿಧಿ ವಿಧಾನದಂತೆ ಈ ಕಾರ್ಯಕ್ರಮ ನಡೆಯಿತು. 75ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಾಲಕರೊಂದಿಗೆ ಕುಳಿತು ಅಕ್ಕಿಯಲ್ಲಿ ಪ್ರಾರಂಭಿಕವಾಗಿ ದೇವರ ಹೆಸರು ಹಾಗೂ … [Read more...] about ಒರ್ವ ವ್ಯಕ್ತಿಯಲ್ಲಿ ಸಂಸ್ಕಾರಯುತವಾಗಿಡಲು ಶಿಕ್ಷಣ ಬಹುಮುಖ್ಯವಾಗಿದೆ; ಸುಬ್ರಹ್ಮಣ್ಯ ಭಟ್