ಕಾರವಾರ: ವಿಕಲ ಚೇತನರಲ್ಲಿ ಹುದುಗಿರುವ ಕಲಾ ಕೌಶಲ್ಯಗಳಿಗೆ ಸೂಕ್ತ ವೇದಿಕೆ ಸೃಷ್ಟಿಯಾಗಬೇಕಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ವಿಠ್ಠಲ ಎಸ್.ಧಾರವಾಡಕರ ಹೇಳಿದರು. ಭಾನುವಾರ ಜಿಲ್ಲಾ ರಂಗಮಂದಿರದಲ್ಲಿ ವಿಶ್ವ ವಿಕಲಚೇತನ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಕಲಚೇತನರೆಂದರೆ ಭಿನ್ನವಾದ ವ್ಯಕ್ತಿಗಳಲ್ಲ. ಅವರೂ ಕೂಡಾ ನಮ್ಮಂತೆ ನಾಗರಿಕರು. ಅವರಿಗೆ ಕನಿಕರ ಅನುಕಂಪ ನೀಡುವ … [Read more...] about ವಿಕಲ ಚೇತನರಲ್ಲಿ ಹುದುಗಿರುವ ಕಲಾ ಕೌಶಲ್ಯಗಳಿಗೆ ಸೂಕ್ತ ವೇದಿಕೆ ಸೃಷ್ಟಿಯಾಗಬೇಕಿದೆ;ವಿಠ್ಠಲ ಎಸ್.ಧಾರವಾಡಕರ