https://www.youtube.com/watch?v=PAgxy_C8n94&feature=youtu.beಹಳಿಯಾಳ:- ಇತ್ತಿಚೇಗೆ ಸಿದ್ದಾಪೂರದಲ್ಲಿ ನಡೆದ ಪ್ರತಿಭಾವಂತ ಕಬ್ಬಡ್ಡಿ ಕ್ರೀಡಾಪಟುಗಳ ಆಯ್ಕೆ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡು ಹುಬ್ಬಳ್ಳಿಯ ಬಾಲಾಜಿ ಆಸ್ಪತ್ರೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ರೀಡಾಪಟುವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಚಿಕಿತ್ಸೆಗೆ ನೆರವಾಗುವ ಭರವಸೆ … [Read more...] about ಹುಬ್ಬಳ್ಳಿ ಬಾಲಾಜಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಕ್ರೀಡಾಪಟುವಿನ ಆರೋಗ್ಯ ವಿಚಾರಿಸಿದ – ಸಚಿವ ಆರ್ ವಿ ದೇಶಪಾಂಡೆ ಚಿಕಿತ್ಸೆಗೆ ನೆರವಿನ ಭವರಸೆ ನೀಡಿದ ಸಚಿವರು
ಹುಬ್ಬಳ್ಳಿಯ ಬಾಲಾಜಿ ಆಸ್ಪತ್ರೆ
ಉದಯೋನ್ಮುಖ ಬಡ ಕಬ್ಬಡ್ಡಿ ಕ್ರೀಡಾಪಟುವಿಗೆ ಚಿಕಿತ್ಸೆ ಸಹಾಯಕ್ಕೆ ಮನವಿ
ಹಳಿಯಾಳ: ಉದಯೋನ್ಮೂಖ ಕಬ್ಬಡ್ಡಿ ಪಟು ಓರ್ವ ಇತ್ತೀಚೆಗೆ ಸಿದ್ದಾಪುರದಲ್ಲಿ ನಡೆದ ಕಬ್ಬಡ್ಡಿ ಸ್ಪರ್ದೆಯಾಡುವ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ತೀವೃ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತನ ಚಿಕಿತ್ಸೆಗಾಗಿ ಪಾಲಕರು-ಕ್ರೀಡಾಪ್ರೇಮಿಗಳು, ಗೌಳಿ ಸಮುದಾಯದವರು ಆರ್ಥಿಕ ಸಹಾಯಕ್ಕಾಗಿ ಸಾರ್ವಜನೀಕರ ಮೊರೆ ಹೊಗಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲೂಕಿನ ತಟ್ಟಿಗೇರಾ ಗ್ರಾಮ ಪಂಚಾಯತ ವ್ಯಾಪ್ತಿಯ ಅಡಿಕೆಹೊಸೂರು ಗೌಳಿವಾಡಾ ಗ್ರಾಮದ 17 ವರ್ಷ ವಯಸ್ಸಿನ … [Read more...] about ಉದಯೋನ್ಮುಖ ಬಡ ಕಬ್ಬಡ್ಡಿ ಕ್ರೀಡಾಪಟುವಿಗೆ ಚಿಕಿತ್ಸೆ ಸಹಾಯಕ್ಕೆ ಮನವಿ