ಯಲ್ಲಾಪುರ: ತಾಲೂಕಿನ ಆನಗೋಡ ಗ್ರಾ.ಪಂಚಾಯತ ವ್ಯಾಪ್ತಿಯ ಬಿಸಗೋಡ, ಕೊಲ್ಯಾಳ ಭಾಗದಲ್ಲಿ ಹುಲಿ ಜಾನುವಾರುಗಳನ್ನು ಕೊಲ್ಲುತ್ತಿದ್ದು, ಸ್ಥಳೀಯರಲ್ಲಿ ಭಯ ಹೆಚ್ಚಿಸಿದೆ.ಸದಾಶಿವ ಭಟ್ಟ, ರಾಮನಾಥ ಭಟ್ಟ ಇತರರ ತೋಟದ ಬಳಿ ಮೇಯುತ್ತಿದ್ದ 3 ಆಕಳುಗಳನ್ನು ಹುಲಿ ಕೊಂದಿದೆ ಎನ್ನಲಾಗುತ್ತಿದೆ. ಎರಡು ತಿಂಗಳಿಂದ ಆನಗೋಡ ,ಗೇರಾಳ ಸಾವಗದ್ದೆ- ಬರಗದ್ದೆ, ಬಿಸಗೋಡ ಭಾಗದಲ್ಲಿ ನಾಯಿ, ದನಗಳನ್ನು ಹಿಡಿಯುತ್ತಿದೆ. ಹಗಲಿನಲ್ಲೂ ಸ್ಥಳೀಯರಿಗೆ, ಶಾಲಾ ಮಕ್ಕಳಿಗೆ ಕಾಣಿಸಿಕೊಂಡಿದ್ದು, … [Read more...] about ಬಿಸಗೋಡಭಾಗದಲ್ಲಿ ಹುಲಿ;ಗ್ರಾಮಸ್ಥರಲ್ಲಿ ಭಯ
ಹುಲಿ ದಾಳಿಯಿಂದ
ಹುಲಿ ದಾಳಿಯಿಂದ ೨ ಎಮ್ಮೆ ಸಾವು
ಜೋಯಿಡಾ - ಜೋಯಿಡಾ ತಾಲೂಕಿನ ನಂದಿಗದ್ದಾ ಗ್ರಾ.ಪಂ.ವ್ಯಾಪ್ತಿಯ ಯರಮುಖದ ಲಲಿತಾ ದೇಸಾಯಿ ಅವರ ಎರಡು ಎಮ್ಮೆ ಹುಲಿ ದಾಳಿಯಿಂದ ಸಾವನ್ನಪ್ಪಿದೆ. ಕಳೆದ ಎರಡು ದಿನದ ಹಿಂದೆ ಒಂದು ಎಮ್ಮೆ ಹುಲಿ ದಾಳಿಯಿಂದ ಸಾವನ್ನಪ್ಪಿದರೆ ,ಇಂದು ಬುಧವಾರ ಮತ್ತೊಂದು ಎಮ್ಮೆ ಸಾವಿಗಿಡಾಗಿದೆ. ಎಮ್ಮೆ ಸಾವಿನಿಂದ ಲಕ್ಷಾಂತರ ರೂ ಹಾನಿಯಾಗಿದ್ದು ,ಗುಂದ ಭಾಗದಲ್ಲಿ ಸಾಕು ಪ್ರಾಣಿಗಳನ್ನು ಮತ್ತು ದನ ಕರುಗಳನ್ನು ಸಾಕುವುದೇ ಕಷ್ಟವಾಗಿದೆ. ತಾಲೂಕಿನ ಗುಂದ ಭಾಗದಲ್ಲಿ ಹುಲಿ ದಾಳಿ … [Read more...] about ಹುಲಿ ದಾಳಿಯಿಂದ ೨ ಎಮ್ಮೆ ಸಾವು