ಹಳಿಯಾಳ:- ಪಟ್ಟಣದ ಹೃದಯಭಾಗದಲ್ಲಿ ನಡೆಯುತ್ತಿರುವ ಅನಧಿಕೃತ ಕಸಾಯಿಖಾನೆಯನ್ನು ಒಂದು ವಾರದ ಅವಧಿಯಲ್ಲಿ ತೆರವುಗೊಳಿಸಬೇಕು ಇಲ್ಲದಿದ್ದರೇ ಊಗ್ರ ಹೋರಾಟ ನಡೆಸಲಾಗುವುದೆಂದು ವಿವಿಧ ಸಂಘಟನೆಗಳು ಹಾಗೂ ಸಾರ್ವಜನೀಕರು ತಾಲೂಕಾಡಳಿತಕ್ಕೆ ಮನವಿ ಸಲ್ಲಿಸುವ ಮೂಲಕ ಎಚ್ಚರಿಕೆಯನ್ನು ನೀಡಿದ್ದಾರೆ. ಪಟ್ಟಣದ ಮೇದಾರಗಲ್ಲಿ ಹಾಗೂ ದಲಾಯತಗಲ್ಲಿ ಮಧ್ಯದಲ್ಲಿ ರಸ್ತೆಯ ಮೇಲಿರುವ ಅನಧಿಕೃತ ಕಟ್ಟಡದಲ್ಲಿ ಹಲವಾರು ವರ್ಷಗಳಿಂದ ಅಕ್ರಮವಾಗಿ ಗೋವಧಾಲಯವನ್ನು ನಡೆಸುತ್ತಾ ಬಂದಿದ್ದು … [Read more...] about ಹಳಿಯಾಳ ಪಟ್ಟಣದಲ್ಲಿನ ಅಕ್ರಮ ಕಸಾಯಿಖಾನೆ ತೆರವುಗೊಳಿಸಿ – ಸಾರ್ವಜನೀಕರಿಂದ ಮನವಿ.