ಹೊನ್ನಾವರ: ಗೇರುಸೊಪ್ಪಾ_ ಸಾಗರ ರಸ್ತೆ ನಿರ್ಮಣವಾದ ಕೆಲವೇ ದಿನದಲ್ಲಿ ಹದಗೆಟ್ಟಿದೆ. ಸಂಭದಿಸಿದ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಿ ಇಲ್ಲದಿದ್ದರೆ ನಮ್ಮ ಭಾಷೆ ಬೇರೆಯಾಗಲಿದೆ ಎಂದು ಶಾಸಕ ಸುನೀಲ ನಾಯ್ಕ ಗುಡುಗಿದರು.ತಾಲೂಕ ಪಂಚಾಯತಿ ಸಭಾಭವನದಲ್ಲಿ ಭಟ್ಕಳ ಹೊನ್ನಾವರ ಶಾಸಕ ಸುನೀಲ ನಾಯ್ಕ ಅಧ್ಯಕ್ಷತೆಯಲ್ಲಿ ಕೆ.ಡಿಪಿ ಸಭೆಯಲ್ಲಿ ತಾಲೂಕಿನ ವಿವಿಧ ಇಲಾಖೆಯ ಪ್ರಗತಿ ಪರೀಶೀಲನೆ ನಡೆಯಿತು. ತಾಲಊಕಿನ ಹೆದ್ದಾರಿ ಸಮಸ್ಯೆ ಬಗ್ಗೆ ವಿಶೇಷ ಗಮನಹರಿಸಿದ ಶಾಸಕರು ಈ … [Read more...] about ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಿ ಇಲ್ಲದಿದ್ದರೆ ನಮ್ಮ ಭಾಷೆ ಬೇರೆಯಾಗಲಿದೆ ;ಶಾಸಕ ಸುನೀಲ ನಾಯ್ಕ ಎಚ್ಚರಿಕೆ