ಹೊನ್ನಾವರ: ತಾಲೂಕಿನ ಸಾಲ್ಕೋಡ್ ಗ್ರಾಮದ ದರ್ಬೆಜಡ್ಡಿ ಸಮೀಪದ ಹೊಯ್ನಿರ್ ಸೇತುವೆ ಹಾಗೂ ಐಗರಮಕ್ಕಿ ಜನಸಾಲೆ ರಸ್ತೆ ನಿರ್ಮಾಣ ಕಾರ್ಯಕ್ಕೆ ಹಿಂದಿನ ಶಾಸಕರು ಚಾಲನೆ ನೀಡಿದರು, ಆರಂಭಗೊಂಡ 6 ತಿಂಗಳೊಳಗೆ ಕಾಮಗಾರಿ ಅರ್ಧಕ್ಕೆ ನಿಂತು ವರ್ಷಗಳೇ ಉರುಳಿತ್ತು. 4 ವರ್ಷದ ಬಳಿಕ ಶಾಸಕರಾದ ದಿನಕರ ಶೆಟ್ಟಿ ಬಳಿ ಗ್ರಾಮಸ್ಥರು ಮನವಿ ಮಾಡಿದರು ಮನವಿಗೆ ಸ್ಪಂದಿಸಿದ ಶಾಸಕರು ಅರಣ್ಯ ಇಲಾಖೆ ಸೇರಿದಂತೆ ಸಂಭದಿಸಿದ ಇಲಾಖೆಯ ಮೂಲಕ ಸಮಸ್ಯೆ ಬಗೆಹರಿಸಿ ಕಾಮಗಾರಿ ಆರಂಭಗೊಂಡಿತ್ತು. … [Read more...] about ದಶಕಗಳ ಬೇಡಿಕೆಯಾದ ನೆನೆಗುದಿಗೆ ಬಿದ್ದಂತಹ ಹೋಯ್ನಿರ್ ಸೇತುವೆಗೆ ಶಾಸಕ ದಿನಕರ ಶೆಟ್ಟಿ ಚಾಲನೆ