ಹೊನ್ನಾವರ; ತಾಲೂಕಿನ ಹೆರಂಗಡಿ ಪಂಚಾಯತಿ ವ್ಯಾಪ್ತಿಯ ಮೂಡ್ಕಣಿ ಭಾಗದ ರೈತರ ಮನೆ ಹಾಗೂ ಗದ್ದೆಯ ಸಮೀಪದ ಹೊಳೆಯ ಹೂಳೆತ್ತುವ ಮೂಲಕ ಮಳೆಗಾಲದಲ್ಲಿ ಸಂಭವಿಸುವ ನೆರೆ ಸಮಸ್ಯೆ ಶಾಸಕ ಸುನೀಲ ನಾಯ್ಕ ಬಗೆಹರಿಸಿದ್ದಾರೆ.ದಶಕಗಳಿಂದ ಈ ಭಾಗದ ಸಾರ್ವಜನಿಕರಿಗೆ ಮಳೆಗಾಲದಲ್ಲಿ ಮನೆ ಹಾಗೂ ಗದ್ದೆಗಳಿಗೆ ಸಮೀಪದ ಹೊಳೆಯಿಂದ ನೀರು ನುಗ್ಗಿ ಸಮಸ್ಯೆ ಉಂಟಾಗಿತ್ತು. ಹಳ್ಳದ ಹೂಳೆತ್ತದೇ ಇರುವುದರಿಂದ ಗುಡ್ಡ ಹಾಗೂ ಪಕ್ಕದ ರಸ್ತೆಯ ಗಟಾರದ ನೀರು ಸರಾಗವಾಗಿ ಸಾಗದೇ ತಗ್ಗು ಪ್ರದೇಶಕ್ಕೆ … [Read more...] about ದಶಕಗಳ ಮಳೆಗಾಲದ ಸಮಸ್ಯೆಗೆ ಮುಕ್ತಿ ನೀಡಿದ ಶಾಸಕ ಸುನೀಲ ನಾಯ್ಕ; ಗ್ರಾಮಸ್ಥರಿಂದ ಅಭಿನಂದನೆ