ಹೊನ್ನಾವರ: ಹೊಸಪೇಟೆಯ ನ್ಯಾಯಾವಾದಿ ತಾರೆಹಳ್ಳಿ ವೆಂಕಟೇಶ ಇವರ ಅಮಾನುಷ ಕೊಲೆಯನ್ನು ಖಂಡಿಸಿ ಹೊನ್ನಾವರ ವಕೀಲರ ಸಂಘ ಬುಧವಾರ ರಾಜ್ಯಪಾಲರಿಗೆ ಮನವಿ ನೀಡಿತು.ಮನವಿಯಲ್ಲಿ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡವರ ಮೇಲೆ ದೇಶದ, ರಾಜ್ಯದ, ವಿವಿಧ ಕಡೆಗಳಲ್ಲಿ ದಾಳಿ ನಡೆಯುತ್ತಿವೆ. ತೆಲಂಗಾಣದಲ್ಲಿ, ಕರ್ನಾಟಕದ ಮಂಡ್ಯದಲ್ಲಿ, ನಮ್ಮ ಜಿಲ್ಲೆಯ ದಾಂಡೇಲಿಯಲ್ಲಿ, ಸಹ ನ್ಯಾಯಾವಾದಿಯನ್ನು ಕೊಲೆ ಮಾಡಿದ್ದಾರೆ. ವಕೀಲ ವೃತ್ತಿಯ ಮೇಲೆ ನಡೆಯುತ್ತಿರುವ ದಾಳಿಗಳಿಂದ ವಕೀಲ … [Read more...] about ಹೊಸಪೇಟೆಯ ನ್ಯಾಯಾವಾದಿ ತಾರೆಹಳ್ಳಿ ವೆಂಕಟೇಶ ಅಮಾನುಷ ಕೊಲೆಖಂಡಿಸಿ;ರಾಜ್ಯಪಾಲರಿಗೆ ಮನವಿ