ಹಳಿಯಾಳ:- ಹಳಿಯಾಳದ ಕೆಸರೊಳ್ಳಿ ಸೇತುವೆ ನಾಕಾ ಪ್ರದೇಶದಲ್ಲಿ ನೆರೆಯಿಂದ ಸಂತ್ರಸ್ಥರಾದ ಕುಟುಂಬದವನ್ನು ಕೆಸರೊಳ್ಳಿಯ ಸರ್ಕಾರಿ ಶಾಲೆಯ ರಕ್ಷಣಾ ಕೇಂದ್ರದಲ್ಲಿ ಭೇಟಿಯಾದ ಧಾರವಾಡ ಟಾಟಾ ಮಾರಕೋಪೊಲೊ ಕಂಪೆನಿಯಲ್ಲಿ ಕೆಲಸ ಮಾಡುವ ಹಳಿಯಾಳ ತಾಲೂಕಿನ ನೌಕರರು ತಮ್ಮ ಸ್ವಂತ ಹಣದಲ್ಲಿ ನೂರಕ್ಕೂ ಅಧಿಕ ಜನರಿಗೆ ಹೊಸ ಬಟ್ಟೆ, ಸಿರೆ, ದಿನಸಿ ವಸ್ತುಗಳನ್ನು ನೀಡಿ ನೆರವಿನ ಹಸ್ತ ಚಾಚಿದರು. … [Read more...] about ಟಾಟಾ ಮಾರಕೊಪೊಲೊ ಕಾರ್ಮಿಕರಿಂದ ನಿರಾಶ್ರಿತರಿಗೆ ನೆರವು
ಹೊಸ ಬಟ್ಟೆ
ಆಸ್ಪತ್ರೆ ರೋಗಿಗಳಿಗೆ ಕ್ಷೌರ ಮಾಡಿಸಿದ ಜನಶಕ್ತಿ ವೇದಿಕೆ
ಕಾರವಾರ:ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಡ ರೋಗಿಗಗಳಿಗೆ ಜನಶಕ್ತಿ ವೇದಿಕೆಯವರು ರವಿವಾರ ಉಚಿತ ಕ್ಷೌರ ಮಾಡಿಸಿ, ಹೊಸ ಬಟ್ಟೆ ವಿತರಿಸಿದರು. ಕಳೆದ ಎರಡು ವರ್ಷದಿಂದ ಗಾಂಧಿ ಜಯಂತಿ ಮುನ್ನಾ ದಿನ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯ ನಡೆಸಲಾಗುತ್ತಿದೆ. ಪ್ರಸ್ತುತ 7 ಮಂದಿ ಬಡ ರೋಗಿಗಳಿಗೆ ಕ್ಷೌರ ಮಾಡಿಸಿದರು. ಕಳೆದ ಹಲವಾರು ದಿನಗಳಿಂದ ದಾಖಲಾಗಿ ಗಡ್ಡ, ಕೂದಲು ಬಿಟ್ಟು ವೈಯಕ್ತಿಕ ಸ್ವಚ್ಛತೆ ಮರೆತಂತಿದ್ದ ರೋಗಿಗಳಿಗೆ ಮುಂಜಾನೆ … [Read more...] about ಆಸ್ಪತ್ರೆ ರೋಗಿಗಳಿಗೆ ಕ್ಷೌರ ಮಾಡಿಸಿದ ಜನಶಕ್ತಿ ವೇದಿಕೆ