ಹೊನ್ನಾವರ -ತಾಲೂಕಿನಲ್ಲೆಯೇ ಪ್ರಪ್ರಥಮಬಾರಿಗೆ ಮಂಕಿ ಆಸ್ಪತ್ರೆಯ ಮಹಾಲೆ ಕಾಂಪ್ಲೇಕ್ಸನಲ್ಲಿ ಡಾ ಮಂಜುನಾಥ ಮಾಲೀಕತ್ವದ ಚಿರಾಯು ಹೆಲ್ತಕೇರ್ ಹೋಮಿಯೋಪತಿ ಚಿಕಿತ್ಸಾಲಯ ಉದ್ಗಾಟನಾ ಸಮಾರಂಭ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಕ್ರಾಂತಿರಂಗದ ಜಿಲ್ಲಾಧ್ಯಕ್ಷ ಮಂಗಲದಾಸ ನಾಯ್ಕರವರು ಡಾ. ಮಂಜುನಾಥ ಹೊರರಾಜ್ಯದಲ್ಲಿ ಹೋಮಿಯೋಪತಿ ಶಿಕ್ಷಣ ಪಡೆದು ತಮ್ಮ ಹುಟ್ಟೂರಲ್ಲಿಯೇ ಜನರ ಸೇವೆಗೆ ಸಿದ್ದರಾಗಿದ್ದಾರೆ. ತಾಲೂಕಿನಲ್ಲಿಯೇ ಪ್ರಪಥಮವಾಗಿ ಮಂಕಿಯಂತಹ ಗ್ರಾಮೀಣ … [Read more...] about ಮಂಕಿಯಲ್ಲಿ ಚಿರಾಯು ಹೆಲ್ತಕೆರ ಉದ್ಘಾಟನೆ