ಹೊನ್ನಾವರ: "ಇಂದು ಹೋರಾಟ ಮಾಡದೇ ಯಾವ ಸಮಸ್ಯೆಗೂ ಪರಿಹಾರ ಸಿಗುವುದಿಲ್ಲ. ಎಲ್ಲಿ ಸಮಸ್ಯೆಇರುತ್ತದೆಯೋ,ಅನ್ಯಾಯವಾಗುತ್ತದೆಯೋ ಅಂತಹುದರ ವಿರುದ್ದ ಹೋರಾಟ ಮಾಡಲು 'ಕರುನಾಡ ವಿಜಯ ಸೇನೆ' ಸದಾ ಸಿದ್ದವಾಗಿದೆ.ಭಾಷೆ,ಗಡಿ,ನೀರು ವಿಚಾರ ಬಂದಾಗ ವ್ಯಕ್ತಿ ಯಾರೇ ಆಗಿರಲಿ ,ಪಕ್ಷ ಯಾವುದಾಗಿರಲಿ ಅವರ ವಿರುದ್ದಹೋರಾಟ ಮಾಡುವ ಶಕ್ತಿ ನಮ್ಮ ಸಂಘಟನೆಗಿದೆ ಎಂದು ಕರುನಾಡ ವಿಜಯಸೇನೆ ರಾಜ್ಯಾಧ್ಯಕ್ಷ ಹ.ನೀ ದೀಪಕ್ ಹೇಳಿದರು.ಪಟ್ಟಣದ ರಾಯಲ್ ಕೇರಿ ಅಂಬೇಡ್ಕರ್ ಸಭಾಭವನದಲ್ಲಿ ಗುರುವಾರ … [Read more...] about ಹೋರಾಟ ಮಾಡದೇ ಯಾವ ಸಮಸ್ಯೆಗೂ ಪರಿಹಾರ ಸಿಗುವುದಿಲ್ಲ; ಹ.ನೀ ದೀಪಕ್