ಹೊನ್ನಾವರ : ತಾಲೂಕಿನ ಕೋಡಾಣಿ ಗ್ರಾಮ ಪಂಚಾಯತ ವ್ಯಾಪ್ತಿಯ ಅನಿಲಗೋಡ ಗ್ರಾಮದ ಪುರಾಣ ಪ್ರಸಿದ್ದ ಕ್ಷೇತ್ರವಾದ ಶ್ರೀಕುಮಾರರಾಮ ದೇವಸ್ಥಾನದ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಶಾಸಕ ಸುನಿಲ್ ನಾಯ್ಕ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.ಗ್ರಾಮಸ್ಥರ ದಶಕಗಳ ಬೇಡಿಕೆ ರಸ್ತೆ ನಿರ್ಮಾಣ 1 ಕೋಟಿ ಎಪ್ಪತೈದು ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ ನೀಡುವ ಜೊತೆಗೆ ಕುದ್ರಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಸಂಶಿ ಸೇತುವೆಯಿಂದ ಹರಿಜನಕೇರಿಗೆ ಹೋಗುವ ರಸ್ತೆಗೆ ದುರಸ್ಥಿಗೆ 15 ಲಕ್ಷ ವೆಚ್ಚದ … [Read more...] about ಶ್ರೀ ಕುಮಾರರಾಮನ ದೇವಸ್ಥಾನದ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಶಾಸಕ ಸುನಿಲ್ ನಾಯ್ಕ ಭೂಮಿಪೂಜೆ