ಹಳಿಯಾಳ : ಶಿಕ್ಷಕರು ವ್ಯಕ್ತಿತ್ವ ವಿಕಸನ ಆಧಾರಿತ ಶಿಕ್ಷಣ ನೀಡುವÀತ್ತ ಹೆಚ್ಚು ಗಮನ ಹರಿಸಬೇಕೆಂದು ಕರ್ನಾಟಕ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ತ್ರಿವೇಣಿ ಅನಂತರಾಮ ಕರೆ ನೀಡಿದರು. ಹಳಿಯಾಳದ ವಿ.ಆರ್ ಡಿ ಎಮ್ ಟ್ರಸ್ಟ ಆಶ್ರಯದ ವಿವಿಡಿ ಸ್ಕೂಲ್ ಆಫ್ ಎಕ್ಷಲೆನ್ಸ್ನ 13ನೇ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿ ಮಳಗಿಯ ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲ ವಿಬಿ ಲಮಾಣಿ ಮಾತನಾಡಿ … [Read more...] about ಶಿಕ್ಷಕರು ವ್ಯಕ್ತಿತ್ವ ವಿಕಸನ ಆಧಾರಿತ ಶಿಕ್ಷಣ ನೀಡುವÀತ್ತ ಹೆಚ್ಚು ಗಮನ ಹರಿಸಬೇಕು;ಡಾ. ತ್ರಿವೇಣಿ ಅನಂತರಾಮ