ಹೊನ್ನಾವರ .ಪ್ರಾಮಾಣಿಕ ಸೇವೆಯಲ್ಲಿರುವ ಸಂತೃಪ್ತಿ ಬೇರೆ ಯಾವುದರಲ್ಲೂ ಸಿಗಲು ಸಾಧ್ಯವಿಲ್ಲಾ - ವಿಷ್ಣು ನಾಯ್ಕ ರವರ ಕುರಿತು ಸನ್ಮಾನ ಸಮಾರಂಭದಲ್ಲಿ : ಉಲ್ಲಾಸ ನಾಯ್ಕ, ತಾಲೂಕಾ ಪಂಚಾಯತ ಅಧ್ಯಕ್ಷರು ನುಡಿದರುಮನುಷ್ಯ ತನ್ನ ಜೀವನದ ನಿರ್ವಹಣೆಗೆ ಒಂದಲ್ಲಾ ಒಂದು ಕೆಲಸ ನಿರ್ವಹಿಸಲೇ ಬೇಕಾಗುತ್ತದೆ. ಆ ಕೆಲಸದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದರೇ ಮಾತ್ರ ಅಭಿನಂದನೆ, ಸನ್ಮಾನ ಮತ್ತು ಶ್ಲಾಘನೆ ಸಿಗುತ್ತದೆ. ಆಗ ಆ ವ್ಯಕ್ತಿಗೆ ಸಂತೃಪ್ತಿ ದೊರೆಯುತ್ತದೆ ಎಂದು ತಾಲೂಕಾ … [Read more...] about ಪ್ರಾಮಾಣಿಕ ಸೇವೆಯಲ್ಲಿರುವ ಸಂತೃಪ್ತಿ ಬೇರೆ ಯಾವುದರಲ್ಲೂ ಸಿಗಲು ಸಾಧ್ಯವಿಲ್ಲಾ;ಉಲ್ಲಾಸ ನಾಯ್ಕ