ಹಳಿಯಾಳ :- ಹಳಿಯಾಳ ತಾಲೂಕಿನ ತೇರಗಾಂವ ಗ್ರಾಮದ ಕೆರೆಯ ದಂಡೆಯ ಮೇಲಿನ ಭವ್ಯ ಪೀಠದಲ್ಲಿ ಪ್ರತಿಷ್ಠಾಪಿಸಲಾಗಿರುವ ಸುಮಾರು ೧೫ ಅಡಿ ಎತ್ತರದ ಭವ್ಯ ಅಶ್ವಾರೂಢ ಶೀವಾಜಿ ಮಹಾರಾಜರ ಪುಥ್ಥಳಿ ಸ್ಥಳಕ್ಕೇ ಭೆಟಿ ನೀಡಿದ ಕೇಂದ್ರ ಕೌಶಲ್ಯಾಭಿವೃದ್ದಿ ಸಚಿವ ಅನಂತಕುಮಾರ ಹೆಗಡೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದರು.ಈ ಸಂದರ್ಭದಲ್ಲಿ ಗ್ರಾಮಸ್ಥರು ಸಚಿವರಿಗೆ, ಮಾಜಿ ಶಾಸಕ ಸುನೀಲ್ ಹೆಗಡೆ ಹಾಗೂ ಮುಖಂಡ ಮಂಗೇಶ ದೇಶಪಾಂಡೆ ಅವರಿಗೆ ಕೆಸರಿ ಪೇಟಾ ತೊಡಿಸಿ … [Read more...] about ತೇರಗಾಂವ ಶೀವಾಜಿ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಸಚಿವ ಅನಂತಕುಮಾರ ಹೆಗಡೆ.
15 feet high
ತೆರಗಾಂವನಲ್ಲಿ ವಿಜೃಂಭಣೆಯಿಂದ ನಡೆದ ಶೀವಾಜಿ ಮೂರ್ತಿ ಶೋಭಾಯಾತ್ರೆ – ಶುಕ್ರವಾರ ಪ್ರತಿಷ್ಠಾಪಣೆ ಆಗಲಿರುವ ಭವ್ಯ ಮೂರ್ತಿ
ಹಳಿಯಾಳ :- ಹಳಿಯಾಳ ತಾಲೂಕಿನ ತೇರಗಾಂವ ಗ್ರಾಮದಲ್ಲಿ ನಾಳೆ ಛತ್ರಪತಿ ಶೀವಾಜಿ ಮಹಾರಾಜರ ಅಶ್ವಾರೂಢ ಪುಥ್ಥಳಿ ಪ್ರತಿಷ್ಠಾಪಣೆ ಅಂಗವಾಗಿ ಗುರುವಾರ ಗ್ರಾಮದಲ್ಲಿ ವಿಜೃಂಭಣೆಯಿಂದ ಮೂರ್ತಿಯ ಶೋಭಾಯಾತ್ರೆ ನಡೆಯಿತು. ತೇರಗಾಂವ ಗ್ರಾಮದ ಕೆರೆಯ ದಂಡೆಯ ಮೇಲಿನ ಭವ್ಯ ಪೀಠದಲ್ಲಿ ಸುಮಾರು ೧೫ ಅಡಿ ಎತ್ತರದ ಭವ್ಯ ಅಶ್ವಾರೂಢ ಶೀವಾಜಿ ಮಹಾರಾಜರ ಪುಥ್ಥಳಿ ದಿ. ೧೮ ಶುಕ್ರವಾರದಂದು ಪ್ರತಿಷ್ಠಾಪನೆ ಆಗಲಿದೆ.ಗ್ರಾಮಸ್ಥರೆಲ್ಲರೂ ಜಾತಿಭೆದ ಮರೆತು ಎಲ್ಲರೂ … [Read more...] about ತೆರಗಾಂವನಲ್ಲಿ ವಿಜೃಂಭಣೆಯಿಂದ ನಡೆದ ಶೀವಾಜಿ ಮೂರ್ತಿ ಶೋಭಾಯಾತ್ರೆ – ಶುಕ್ರವಾರ ಪ್ರತಿಷ್ಠಾಪಣೆ ಆಗಲಿರುವ ಭವ್ಯ ಮೂರ್ತಿ