ಹಳಿಯಾಳ :ಎರಡು ದಶಕಗಳ ಹಿಂದೆ ನ್ಯಾಯಯುತವಾಗಿ ಹೋರಾಟ ನಡೆಸಿ ಪಡೆಯಲಾಗಿದ್ದ ಅಂಗನವಾಡಿ ನೌಕರರಿಗೆ ನೀಡಲಾಗುವ ಬೇಸಿಗೆಯ 15 ದಿನಗಳ ಕಾಲದ ಹಕ್ಕು ರಜೆಯನ್ನು ಅಂಗನವಾಡಿ ಸಹಾಯಕಿಯರು ಮತ್ತು ಕಾರ್ಯಕರ್ತೆಯರಿಗೆ ಎಕಕಾಲದಲ್ಲಿ ನೀಡುವಂತೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದವರು ಮನವಿ ನೀಡುವ ಮೂಲಕ ಆಗ್ರಹಿಸಿದ್ದಾರೆ. ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗೆ ತೆರಳಿ ಉಪನಿರ್ದೇಶಕರಿಗೆ ಬರೆದ ಮನವಿ ಪತ್ರವನ್ನು ಸಿಡಿಪಿಒ … [Read more...] about ನ್ಯಾಯಯುತವಾಗಿ ನೀಡಬೇಕಾದ ಬೆಸಿಗೆ ರಜೆ ನೀಡಿ- ಅಂಗನವಾಡಿ ನೌಕರರಿಂದ ಉಪನಿರ್ದೇಶಕರಿಗೆ ಮನವಿ