ಹಳಿಯಾಳ: ಸಮಾಜದಲ್ಲಿ ತುಳಿತಕ್ಕೆ ಒಳಗಾದ ಹಾಗೂ ಅವಕಾಶವಂಚಿತರಾದ ಜನತೆಯ ಒಳಿತಿಗಾಗಿ ರಾಜ್ಯ ಕಾಂಗ್ರೇಸ್ ಸರ್ಕಾರ ಹಲವಾರು ನೂತನ ಯೋಜನೆಗಳನ್ನು ರೂಪಿಸುವ ಮೂಲಕ ನೇರವಾಗಿದ್ದು ಬಡವರ, ದಿನ ದಲಿತರ, ಸಾಮಾನ್ಯ ವರ್ಗದ ಜನರ ಏಳ್ಗೆಗೆ ಸರ್ಕಾರ ಹಾಗೂ ಪಕ್ಷ ಸದಾ ಶ್ರಮಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. “ಮನೆ ಮನೆಗೆ ಕಾಂಗ್ರೇಸ್” ಅಭಿಯಾನದ ಅಂಗವಾಗಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಪಟ್ಟಣದ ಬೂತ ನಂ 87 ವಾರ್ಡ ನಂ.3ರ ಗೌಳಿಗಲ್ಲಿಯಲ್ಲಿ … [Read more...] about ಜನರ ಏಳ್ಗೆಗೆ ಸರ್ಕಾರ ಹಾಗೂ ಪಕ್ಷ ಸದಾ ಶ್ರಮಿಸುತ್ತಿದೆ;ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ