ಹಳಿಯಾಳ: ಸತತ 3 ವರ್ಷ ಕಾಲ ಪ್ರಯತ್ನಪಟ್ಟು ಸಂಪುಟದಲ್ಲಿ ಸಚಿವರು ಹಾಗೂ ಶಾಸಕರ ಅನುಮೋದನೆ ಪಡೆದು ಈ ಭಾಗದ ರೈತರ ಬಹುದಿನಗಳ ಕನಸಾದ ಕಾಳಿ ನದಿ ನೀರಾವರಿ ಯೋಜನೆಗೆ 240 ಕೋಟಿ ಮಂಜೂರಿ ಮಾಡಿಸಿರುವ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಅಡಿಗಲ್ಲು ಹಾಕಿರುವ ಈ ಯೋಜನೆ ಕಾಮಗಾರಿ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು ಇದಕ್ಕಾಗಿ ನನಗೆ ಯಾರಿಂದಲೂ ಆನೆಯ ಮೇಲೆ ಮೆರೆವಣಿಗೆ ಅವಶ್ಯಕತೆಯಿಲ್ಲಾ ಇದು ರೈತರ ವಿಶ್ವಾಸದ ಗೆಲುವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್ … [Read more...] about ರೈತರ ವಿಶ್ವಾಸದ ಗೆಲುವಾಗಿದೆ;ಸಚಿವ ಆರ್ ವಿ ದೇಶಪಾಂಡೆ