ಜೋಯಿಡಾ ತಾಲೂಕಿನ ನಾಗೋಡಾ ಬಳಿ ನಿವೃತ್ತ ಡಿ.ಜಿ.ಪಿ. ಶ್ರೀ ಓಂ ಪ್ರಕಾಶ ಅವರ ಗದ್ದೆಯಲ್ಲಿ 3 ಗಂಧದ ಮರವನ್ನು ಕತ್ತರಿಸಿ ಕದ್ದೋಯ್ಯದ್ದಿದ್ದಾರೆ, ಅಂದಾಜು ಮೊತ್ತ 2 ಲಕ್ಷ ಇರಬಹುದು ಎಂದು ಹೇಳಲಾಗಿದೆ, ನಾಗೋಡಾ ಬಳಿ ಪ್ರಕಾಶರವರು ಜಮೀನು ಹೊಂದಿದ್ದು ,ಇದರಲ್ಲಿ 60 ರಿಂದ 70 ಗಂಧದ ಮರವನ್ನು ಬೆಳೆಸಿದ್ದರು, ಯಾರೂ ಕಿಡಿಗೇಡಿಗಳು ಇದರಲ್ಲಿ ಬಲಿತ ಮೂರು ಮರವನ್ನು ಕತ್ತರಿಸಿ ತೆಗೆದುಕೊಂಡು ಹೋಗಿದ್ದಾರೆ, ಸದ್ಯ ಜೋಯಿಡಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … [Read more...] about ನಿವೃತ್ತ ಡಿ,ಜಿ,ಪಿ, ಜಮೀನಿನಲ್ಲಿ ಗಂಧದ ಮರ ಕಡಿದ ಕಳ್ಳರು
.
ಉದ್ಯೋಗ ಮೇಳದ ಕುರಿತು ಸುದ್ದಿಗೊಷ್ಟಿ ನಡೆಸಿದ ಗಣೇಶ ಮಾಂಡ್ರೆ
ಕಾರವಾರ:ಬಾಲಮಂದಿರ ಪ್ರೌಢಶಾಲೆಯಲ್ಲಿ ಮೇ 21ರಂದು ಖಾಸಗಿ ಶಾಲಾ ಶಿಕ್ಷಕರ ನೇಮಕಾತಿಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ರಾಜ್ಯ ಖಾಸಗಿ ಶಾಲಾ ಶಿಕ್ಷಕರ ನೇಮಕಾತಿ ಕೇಂದ್ರದ ಮುಖ್ಯಸ್ಥ ಗಣೇಶ ಮಾಂಡ್ರೆ ಹೇಳಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ನೇಮಕಾತಿ ಕೇಂದ್ರ ಹಾಗೂ ಧಾರವಾಡದ ಉದ್ಯೋಗ ಸಮಯ ವಾರಪತ್ರಿಕೆ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಉದ್ಯೋಗ ಮೇಳ ಆಯೋಜಿಸಲಾಗಿದೆ. ರಾಜ್ಯದ ವಿವಿಧ ಭಾಗಗಳ ಖಾಸಗಿ … [Read more...] about ಉದ್ಯೋಗ ಮೇಳದ ಕುರಿತು ಸುದ್ದಿಗೊಷ್ಟಿ ನಡೆಸಿದ ಗಣೇಶ ಮಾಂಡ್ರೆ