ಹೊನ್ನಾವರ: ಬೆಂಗಳೂರು ಬಿ.ಎನ್.ಬಿ ಸೆಕ್ಯೂರಿಟಿ ಮತ್ತು ಆಟೋಮೇಶನ್ ಸಲ್ಯೂಷನ್ ಕಂಪನಿಯು ತಾಲೂಕಿನ ಕೋವೀಡ್-19 ಸೋಂಕಿತರ ಅನುಕೂಲಕ್ಕಾಗಿ ಸುಮಾರು 4.50 ಲಕ್ಷ ರೂಗಳಿಗೆ ಮೀರಿದ ಸಾಮಾಗ್ರಿಗಳನ್ನು ತಾಲೂಕು ವೈದ್ಯಾಧಿಕಾರಿ ಡಾ|| ಉಷಾ ಹಾಸ್ಯಗಾರ ಹಾಗೂ ಡಾ|| ರಾಜೇಶ ಕಿಣಿ ಯವರಿಗೆ ಹಸ್ತಾಂತರಿಸಿದರು.ಸ್ಥಳೀಯ ಬೆರೋಳ್ಳಿ ಗ್ರಾಮದ ತೋಟದಮೂಲೆಯಾವರಾದ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಒ ಆನಂದ ವಿ ಭಟ್ಟ ಅವರ ಸೂಚನೆ ಅನ್ವಯ ವಕೀಲ ಎಂ.ಎಸ್.ಭಟ್ಟ ಕಟ್ಟಿಗೆ … [Read more...] about ಸೋಂಕಿತ ರಿಗಾಗಿ 4.50 ಲಕ್ಷ ರೂಗಳ ಅವಶ್ಯ ಸಮಗ್ರಿಗಳ ಕೊಡುಗೆ ನೀಡಿದ ಕಂಪನಿ