ಹೊನ್ನಾವರ : ಬಸ್ ನಿಲ್ದಾಣದ ಎದುರಿನ ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಹಾಗೂ ಊರ ನಾಗರಿಕರು ಪಟಾಕಿ ಸಿಡಿಸಿ ಸಿಹಿ ಹಚ್ಚಿ ಸಂಭ್ರಮಿಸಿದರು. ಮುರುಳಿ ಮನೋಹರ ಜೋಶಿ ನೇತೃತ್ವದಲ್ಲಿ ಇಂದಿನ ಪ್ರಧಾನಿ ನರೇಂದ್ರ ಮೋದಿ ಸಂಚಾಲತ್ವದಲ್ಲಿ ಕಾಶ್ಮೀರದ ಲಾಲ್ಚೌಕದಲ್ಲಿ ತಿರಂಗಾವನ್ನು ಹಾರಿಸಿದ ಭಾರತದ ಏಕತಾಯಾತ್ರೆಯಲ್ಲಿ ಹೊನ್ನಾವರದಿಂದ ಭಾಗವಹಿಸಿದ ಏಕೈಕ ಕಾರ್ಯಕರ್ತ ಮಂಜುನಾಥ ಆಚಾರಿ ಕರ್ಕಿ, ಎಲ್ಲರಿಗೂ ಸಿಹಿ ಹಂಚಿ ತಮ್ಮ ಸಂತೋಷವನ್ನು ಮುಕ್ತವಾಗಿ ಹಂಚಿಕೊಂಡರು … [Read more...] about 370 ಮತ್ತು 35A ನೇ ಕಲಂ ರದ್ದಾದ ಕುರಿತು ವಿಜಯೋತ್ಸವ