ಹಳಿಯಾಳ:-ಸಿಎಂ ಸಿದ್ದರಾಮಯ್ಯ ಸರ್ಕಾರವು ಹಳಿಯಾಳ ಪಟ್ಟಣದ ಇಂದಿರಾನಗರದ ಜನರ ಹಲವು ದಶಕಗಳ ಕನಸನ್ನು ನನಸು ಮಾಡುವುದರ ಮೂಲಕ 39 ನಿವೇಶನಗಳನ್ನು ಖಾಯಂ ಮಾಡಿ ಮಂಜೂರಾತಿ ಹಕ್ಕುಪತ್ರ ನೀಡಿದ್ದು ಕಾಂಗ್ರೇಸ್ ಸರ್ಕಾರದ ಜನಪರ ಧೋರಣೆಯನ್ನು ಜನರು ಎಂದಿಗೂ ಮರೆಯಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದ ಇಂದಿರಾನಗರದ 39 ಜನರಿಗೆ ನಿವೇಶನ ಹಕ್ಕುಪತ್ರ ಮಂಜೂರಿ ಮಾಡಿಸಿದ್ದಕ್ಕಾಗಿ ಆ ಭಾಗದ ಜನರಿಂದ ನಡೆದ ಸಚಿವರಿಗೆ ಸನ್ಮಾನ ಹಾಗೂ … [Read more...] about ಇಂದಿರಾನಗರದ ಜನರ ಹಲವು ದಶಕಗಳ ಕನಸು ನನಸು
39
ಕಾಗದ ಕಾರ್ಖಾನೆಯಿಂದ ರಿಯಾಯಿತಿ ದರದಲ್ಲಿ ನೋಟುಪುಸ್ತಕ ವಿತರಣೆ
ದಾಂಡೇಲಿ:ನಗರದ ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಯವರು ಪ್ರತಿವರ್ಷದಂತೆ ಈವರ್ಷವೂ ಸಹ ನಗರದ ಹಾಗೂ ಸುತ್ತ ಮುತ್ತಲ ಗ್ರಾಮೀಣ ಭಾಗದ ಎಲ್ಲ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಿಯಾಯತಿ ದರದಲ್ಲಿ ನೋಟಬುಕ್ ವಿತರಿಸುವ ಮೂಲಕ ತಮ್ಮ ಶೈಕ್ಷಣಿಕ ಕಾಳಜಿಯನ್ನು ಮೆರೆದಿದ್ದಾರೆ.ಕಳೆದ ಆರೇಳು ವರ್ಷಗಳಿಂದ ಕಾಗದ ಕಾರ್ಖಾನೆಯವರು ಈ ನೋಟಬುಕ್ ವಿತರಣೆ ಮಾಡುತ್ತಿದ್ದು ಪ್ರತೀವರ್ಷ ಶಾಲೆ ಆರಂಭವಾಗುತ್ತಿದ್ದಂತೆಯೆ ಆಯಾ ಶಾಲೆಗಳ ಎಲ್ಲ ವಿದ್ಯಾರ್ಥಿಗಳಿಗೆ ಕೂಪನ್ ನೀಡಿ, … [Read more...] about ಕಾಗದ ಕಾರ್ಖಾನೆಯಿಂದ ರಿಯಾಯಿತಿ ದರದಲ್ಲಿ ನೋಟುಪುಸ್ತಕ ವಿತರಣೆ