ಸಿದ್ದಾಪುರ:- ಅಕ್ರಮ ಮರಳುಗಾರಿಕೆ ಹಾಗೂ ಮರಳುಗಾರಿಕೆ ಸಂದರ್ಭದಲ್ಲಿ ಕೃಷಿ ಇಲಾಖೆ ನಿರ್ಮಿಸಿದ ಕಾಲು ಸೇತುವೆ ನಾಶಮಾಡಿದ ಬಗ್ಗೆ ವರದಿ ಪ್ರಕಟಿಸಿದ ಪ್ರಚಲಿತ ಮಾಸ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ನಾಗರಾಜ ನಾಯ್ಕರಿಗೆ ದೂರವಾಣಿ ಮೂಲಕ ಬೆದರಿಕೆ ಹಾಕಿದ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಎಗ್ಗಿಲ್ಲದೆ ನಡೆದಿದೆ ಅಕ್ರಮ ಮರಳುಗಾರಿಕೆ :- ಕಳೆದ ಹಲವಾರು ವರ್ಷದಿಂದ ನಿರಂತರವಾಗಿ ಸಿದ್ದಾಪುರ ತಾಲೂಕಿನ ವಿವಿಧ ಭಾಗಗಳಲ್ಲಿ ಅಕ್ರಮ … [Read more...] about ಅಕ್ರಮ ಮರಳುಗಾರಿಕೆ ವಿರುದ್ದ ವರದಿ ಮಾಡಿದ ಪ್ರಚಲಿತ ಕಾರ್ಯನಿರ್ವಾಹಕ ಸಂಪಾದಕ ನಾಗರಾಜ ನಾಯ್ಕಗೆ ಬೆದರಿಕೆ – ಪ್ರಕರಣ ದಾಖಲು.