ಬೆಂಗಳೂರು : ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಉಂಟಾದ ನೆರೆ ಹಾನಿಯಿಂದ ನಷ್ಟದ ಬಗ್ಗೆ ಅಧ್ಯಯನ ಮಡೆಸಲು ಸೆ. 5 ರಂದು ರಾಷ್ಟಿçÃಯ ವಿಪತ್ತು ನಿರ್ವಹಣಾ ಸಂಸ್ಥೆಯ ತಂಡಗಳು ರಾಜ್ಯಕ್ಕೆ ಬೇಟಿ ನೀಡಲಿವೆ.ಸೆಪ್ಟಂಬರ್ 5 ಮತ್ತು 6 ರಂದು ಎರಡು ದಿನ ಎನ್ ಡಿಆರ್ ಎಫ್ ತಂಡ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು. ನೆರೆ ಹಾನಿ ಸಂಭಧ ಅಧ್ಯಯನ ನಡೆಸಲಿವೆ. ಕೇಂದ್ರದ ತಂಡಗಳು ರಾಜ್ಯದ ಕಂದಾಯ ಅಧಿಕಾರಿಗಳು … [Read more...] about ಜಿಲ್ಲೆಗೆ ಆಗಮಿಸಲಿದೆ ಎಸ್ ಡಿ ಆರ್ ಎಫ್ ತಂಡ