ಕಾರವಾರ:ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2017-18ನೇ ಸಾಲಿಗೆ ರಾಜ್ಯ ಸರ್ಕಾರದ ಹಾಗೂ ಎನ್.ಬಿ.ಸಿ.ಎಫ್.ಡಿ.ಸಿಯ ಯೋಜನೆಗಳಲ್ಲಿ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆಗಳನ್ನು ಆಯಾ ಜಿಲ್ಲೆಯ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಮತ್ತು ಆಯಾ ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ವಿಸ್ತರಣಾಧಿಕಾರಿಗಳ ಕಛೇರಿಯಲ್ಲಿ ಪಡೆಯುವುದು. ಅರ್ಜಿಗಳನ್ನು ಜೂನ 2 ರೊಳಗೆ ಪಡೆಯಬೇಕು … [Read more...] about ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ
55
ಗೋ ಪ್ರಾಣ ಭೀಕ್ಷಾ ಅಭಿಯಾನ,55,555 ಸಂಗ್ರಹ
ಕಾರವಾರ:ಭದ್ರಾ ಹೊಟೇಲ್ ಬಳಿ ನಡೆದ ಗೋ ಪ್ರಾಣ ಭೀಕ್ಷಾ ಅಭಿಯಾನದಿಂದ ಸಂಗ್ರಹಿಸಿದ 55,555 ರೂಪಾಯಿ ಹಣವನ್ನು ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಗೆ ಹಸ್ತಾಂತರಿಸಿದರು. ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಗೋವುಗಳ ಮೇವು ಸಂಗ್ರಹಣೆಗಾಗಿ ಕಾರವಾರದ ಗೋ ಪರಿವಾರದವರು ಈ ಹಣ ಸಂಗ್ರಹಿಸಿದ್ದರು. ಈ ವೇಳೆ ಆಶಿರ್ವಚನ ನೀಡಿದ ರಾಘವೇಶ್ವರ ಭಾರತೀ ಸ್ವಾಮೀಜಿ, ಬರಗಾಲಕ್ಕೆ ತುತ್ತಾಗಿರುವ ಅದೆಷ್ಟೊ ಪ್ರದೇಶಗಳಲ್ಲಿ ಗೋವುಗಳು ಮೇವಿಲ್ಲದೆ ಹಸಿವಿನಿಂದ … [Read more...] about ಗೋ ಪ್ರಾಣ ಭೀಕ್ಷಾ ಅಭಿಯಾನ,55,555 ಸಂಗ್ರಹ