ಹೊನ್ನಾವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆಯ ಸ್ವ ಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಣೆ ಮಾಡುತ್ತಿದ್ದು, ತಾಲೂಕಿನ 1436 ಸಂಘ ಗಳಿಗೆ 2 ಕೋಟಿ 9 ಲಕ್ಷ ಲಾಭಾಂಶ ವನ್ನು ಈ ಬಾರಿ ವಿತರಿಸಲಾಗುತ್ತಿದೆ.ಸಾಂಕೇತಿಕವಾಗಿ ಹೊನ್ನಾವರ ವಲಯದ ಸಂಘಗಳಿಗೆ ಪಟ್ಟಣ ಪಂಚಾಯತ್ ಅಧ್ಯಕ್ಷರು, ಜನಜಾಗೃತಿ ವೇದಿಕೆ ಸದಸ್ಯರಾದ ಶಿವರಾಜ್ ಮೇಸ್ತ ವಿತರಿಸಿದರು.ನಂತರ ಮಾತನಾಡಿ ಗ್ರಾಮಾಭಿವೃದ್ದಿ ಯೊಜನೆಯ ಕಾರ್ಯಕ್ರಮಗಳು ಅತ್ಯಂತ ಶಿಸ್ತಬದ್ಧವಾಗಿ … [Read more...] about ಸ್ವ ಸಹಾಯ ಸಂಘ ಗಳಿಗೆ ಲಾಭಾಂಶ ವಿತರಣೆ.