ಹೊನ್ನಾವರ ,ತಾಲೂಕಿನ ಗೇರಸೊಪ್ಪಾದ ಗುತ್ತಿಕನ್ನಿಕಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ 63 ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಕನ್ನಡ ಜ್ಯೋತಿ ಯುವಕ ಸಂಘ(ರಿ)ಗೇರಸೊಪ್ಪಾ ಇವರ ಆಶ್ರಯದಲ್ಲಿ ಅದ್ದೂರಿಯಾಗಿ ಚಾಲನೆಗೊಂಡಿತು. ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸುನೀಲ ಬಿ ನಾಯ್ಕ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಗ್ರಾಮಿಣ ಭಾಗದಲ್ಲಿನ ಯುವಕ ಸಂಘಗಳೆ ಕನ್ನಡ ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು. ಅದರ ಜೊತೆಯಲ್ಲಿ ಯುವಕ ಸಂಘಗಳ ಮೂಲಕ … [Read more...] about ಕನ್ನಡವು ತನ್ನದೆ ಆದ ಇತಿಹಾಸವನ್ನು ಹೊಂದಿದ್ದು,ಮಹಾ ಕವಿಗಳು ಹುಟ್ಟಿಕೊಂಡಂತಹ ಪುಣ್ಯ ಭೂಮಿ ನಮ್ಮದು ಅದನ್ನು ಉಳಿಸಿ ಬೆಳೆಸಿ ;ನಾಗರಾಜ ಹೆಗಡೆ