ಹೊನ್ನಾವರ ತಾಲೂಕಿನ ಹೊಸಾಕುಳಿ ಲಕ್ಷ್ಮೀನಾರಾಯಣ, ಉಮಾಮಹೇಶ್ವರ ದೇವರ ಸನ್ನಿಧಿಯಲ್ಲಿ ಜನವರಿ 15ರಿಂದ ಆರಂಭಿಸಿ 21ರವರೆಗೆ 7ದಿನಗಳ ಕಾಲ ನಡೆಯುವ ಅಖಂಡ ಭಜನಾ ಸಪ್ತಾಹ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಶಾಸಕ ದಿನಕರ ಶೆಟ್ಟಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿ ಜಪತಪ, ಭಜನೆ, ಹೋಮಹವನ, ಮೊದಲಾದ ದೇವತಾರಾಧನೆಗಳು ಮನುಷ್ಯನ ಮನಸ್ಸನ್ನು ಶುದ್ಧಗೊಳಿಸಿ ಸಾಮರಸ್ಯ ಬೆಳೆಸಿ, ಸಮಾಜಕ್ಕೆ ನೆಮ್ಮದಿ, ಶಕ್ತಿ ನೀಡುತ್ತದೆ. ತಮ್ಮ ಕ್ಷೇತ್ರದ ಪಂಚಗ್ರಾಮ … [Read more...] about ಹೊಸಾಕುಳಿ ಲಕ್ಷ್ಮೀನಾರಾಯಣ, ಉಮಾಮಹೇಶ್ವರ ದೇವರ ಸನ್ನಿಧಿಯಲ್ಲಿ ಜನವರಿ 15ರಿಂದ ಆರಂಭಿಸಿ 21ರವರೆಗೆ 7ದಿನಗಳ ಕಾಲ ಅಖಂಡ ಭಜನಾ ಸಪ್ತಾಹಕ್ಕೆ ಶಾಸಕ ದಿನಕರ ಶೆಟ್ಟಿ ಚಾಲನೆ