ದಿ ದೇವರಾಜ ಅರಸು ಜನ್ನಶನಾಮನೋತ್ಸವ ಆಚರಣಿ ಸಂಧರ್ಭದಲ್ಲಿ ಅವರು ಜಾರಿಗೆ ತಂದ ಗೇಣಿದಾರರ ಸಾಗುವಳಿ ಪದ್ದತಿಯ ಪಹಣಿಯನ್ನು ಸರಿಪಡಿಸುವಂತೆ ಆಗ್ರಹಿಸಿ ದೇವರಾಜ ವಿಕಾಸ ವೇದಿಕೆ ಹೊನ್ನಾವರ ಇವರ ವತಿಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯದ ಮಾಜಿ ಮುಖ್ಯಮಂತಿ ದಿವಗಂತ ದೆವರಾಜ ಅರಸು ರಾಜ್ಯ ಕಂಡ ಅತ್ಯತ್ತಮ ಮುಖ್ಯಮಂತ್ರಿಯಲ್ಲಿ ಒರ್ವರು. ಆ ಕಾರಣದಿಂದ ಅವರ ಜನ್ಮದಿನವನ್ನು ಸರ್ಕಾರ ಪ್ರತಿವರ್ಷ ಆಚರಿಸುತ್ತಾ ಬಂದಿದೆ. ಅವರ ಜನ್ಮಶತಮಾನೋತ್ಸವದ ವರ್ಷಂಪ್ರತಿಯಂತೆ … [Read more...] about ಗೇಣಿದಾರರಿಗೆ ಇನ್ನೂ ಸಿಗಲಿಲ್ಲ ನ್ಯಾಯ. ದೇವರಾಜ ಅರಸು ವಿಚಾರ ವೇದಿಕೆಯಿಂದ ನ್ಯಾಯ ಒದಗಿಸಿ ವಿವಿಧ ಬೇಡಿಕೆಗಾಗಿ ಸಲ್ಲಿಕೆಯಾಯಿತು ತಹಶೀಲ್ದಾರರ ಮೂಲಕ ಮನವಿ