ಭಟ್ಕಳ: ಮನೆಯ ಆವರಣದಲ್ಲಿ ಆಟವಾಡುತ್ತಿರುವ ಮಗು ಆಕಸ್ಮಿಕವಾಗಿ ಇಂಗು ಗುಂಡಿಯಲ್ಲಿ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಮೇಲಿನ ಗೊರೆಟೆಯಲ್ಲಿ ನಡೆದಿದೆ.ಮೃತಪಟ್ಟ ಮಗುವನ್ನು ಸಾನವಿ ಮಂಜು ನಾಯ್ಕ (ಒಂದುವರೆ ವರ್ಷ) ಎಂದು ಗುರುತಿಸಲಾಗಿದೆ. ಮೇಲಿನ ಗೊರಟೆಯ ಮಂಜುನಾಥ ಹಾಗೂ ಪೂರ್ಣಿಮ ದಂಪತಿಗಳ 2 ನೇ ಮಗುವಾದ ಸಾನವಿ ಅಟವಾಡುತ್ತ ಓರ್ವಳೇ ಮನೆಯ ಎದುರಿನಲ್ಲಿರುವ ಕೃಷಿಗೆ ಸಂಭಂದಿಸಿದ ಇಂಗು ಗುಂಡಿಯಲ್ಲಿ ಬಿದ್ದು ಮೃತಪಟ್ಟಿದ್ದಾಳೆ. ಈ ಸಂಭಂದ ಗ್ರಾಮೀಣ ಠಾಣೆಯಲ್ಲಿ … [Read more...] about ಮನೆಯ ಎದುರಿನ ಇಂಗು ಗುಂಡಿಗೆ ಬಿದ್ದು ಒಂದುವರೆ ವರ್ಷದ ಮಗು ಸಾವು
accidental
ಬೈಕ್ ಸವಾರರಿಗೆ ಸವಾಲಾದ ಮರದಲ್ಲಿ ನೇತಾಡುವ ಕಂಬಳಿ ಹುಳಗಳು
ಕರಾವಳಿ ಮಲೆ ನಾಡಿನಲ್ಲಿ ಮಳೆಯ ಲಕ್ಷಣಗಳು ಕಡಿಮೆಯಾದ ಸೂಚನೆ ಎಂಬAತೆ ಸಣ್ಣ ಪ್ರಮಾಣದಲ್ಲಿ ಮಂಜು ಬೀಳುವುದಕ್ಕೆ ಸುರುವಾಗಿರುವ ಈ ಸಮಯದಲ್ಲಿ ಚಿಟ್ಟೆಗಳಾಗಿ ರೂಪಾಂತರವಾಗುವ ಕಂಬಳಿಹುಳಗಳ ಸಂತತಿ ಎಲ್ಲೆಂದರಲ್ಲಿ ಕಂಡುಬರುತ್ತಿದೆ. ಹಸಿರು ಎಲೆಗಳನ್ನು ಗಬಗಬನೆ ಮುಕ್ಕುವ ಲಾರ್ವಾಗಳು ಮರದಲ್ಲಿ ನೇತಾಡುತ್ತಿರುತ್ತವೆ. ಕಂಬಳಿ ಹುಳಗಳು ಮರದಲ್ಲಿ ನೇತಾಡಿದರೆ ಏನಪ್ಪಾ ತೊಂದರೆ ಅಂದುಕೊಳ್ಳುತ್ತಿದ್ದರಾ ತೊಂದರೆ ಇರುವುದೇ ಅಲ್ಲಿ.ಕರಾವಳಿ ಮಲೆನಾಡಿನ ಯಾವುದೇ ರಸ್ತೆಯಲ್ಲಿ ಸಾಗಿದರೂ … [Read more...] about ಬೈಕ್ ಸವಾರರಿಗೆ ಸವಾಲಾದ ಮರದಲ್ಲಿ ನೇತಾಡುವ ಕಂಬಳಿ ಹುಳಗಳು