ಹೊನ್ನಾವರ . ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಬೇಕು. ಉಳಿದ ಭಾಷೆಗಳು ನಮ್ಮ ಅತಿಥಿಯಾಗಿರಬೇಕೇ ಹೊರತು ಯಜಮಾನ ಆಗಬಾರದು. ಆಧುನಿಕ ಜ್ಞಾನಕ್ಕೆ ಇಂಗ್ಲಿಷ್ ಅನಿವಾರ್ಯವಲ್ಲ. ಇಂಗ್ಲಿಷ್ನ್ನು ಬಂಡವಾಳವಾಗಿಸಿಕೊಂಡು ಅದರ ಮೇಲೆ ಕನ್ನಡದ ಚಿಗುರು ಬೆಳೆಯಬೇಕಿದೆ ಎಂದು ಡಾ. ಶ್ರೀಕಂಠ ಕೂಡಿಗೆ ಅಭಿಪ್ರಾಯ ಪಟ್ಟರು. ಅವರು ಹೊನ್ನಾವರದ ಎಂ.ಪಿ.ಇ. ಸೊಸೈಟಿಯ ಎಸ್.ಡಿ.ಎಂ. ಕಾಲೇಜಿನ ಕನ್ನಡ ಸಂಘದ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ … [Read more...] about ಎಸ್.ಡಿ.ಎಂ. ಕಾಲೇಜಿನ ಕನ್ನಡ ಸಂಘಕ್ಕೆ ಡಾ. ಎನ್. ಆರ್. ನಾಯಕರಿಂದ ಒಂದು ಲಕ್ಷ ರೂಪಾಯಿ ದತ್ತಿನಿಧಿ ಸಮರ್ಪಣೆ