ಹಳಿಯಾಳ:- ರೈತ ಸಂಪರ್ಕ ಕೇಂದ್ರ ಕಟ್ಟಲು ಕೃಷಿ ಇಲಾಖೆ ಬಳಸಿಕೊಳ್ಳುತ್ತಿರುವ ಕಳೆದ 5-6 ದಶಕಗಳಿಂದ ಗ್ರಾಮಸ್ಥರ ವಹಿವಾಟಿನಲ್ಲಿ ಸಾರ್ವಜನೀಕ, ದೇವರ ಕಾರ್ಯಗಳಿಗೆ ಮಿಸಲಿರುವ ಜಾಗೆಯನ್ನು ಎಂದಿಗೂ ಗ್ರಾಮಸ್ಥರು ಬಿಟ್ಟುಕೊಡುವುದಿಲ್ಲ ಎಂದು ಗ್ರಾಮಸ್ಥರೆಲ್ಲ ಒಂದಾಗಿ ಮಂಗಳವಾರ ಪ್ರತಿಭಟನೆ ನಡೆಸಿದ ವಿದ್ಯಮಾನ ತಾಲೂಕಿನ ಮುರ್ಕವಾಡ ಗ್ರಾಮದಲ್ಲಿ ನಡೆಯಿತು.ಮುರ್ಕವಾಡ ಗಾಂವಠಾಣಾ ಸರ್ವೆ ನಂ.9999- ಪ್ಲಾಟ್ನಂ-21 ನಲ್ಲಿರುವ 6 ಗುಂಟೆ ಜಮೀನು ಕೃಷಿ ಇಲಾಖೆಯ … [Read more...] about ಧಾರ್ಮಿಕ ಕಾರ್ಯಕ್ಕೆ ಬಳಸುವ ಜಾಗೆ ಬಿಟ್ಟು ಕೊಡುವುದಿಲ್ಲ -ಮುರ್ಕವಾಡ ಗ್ರಾಮಸ್ಥರ ಎಚ್ಚರಿಕೆ