ಹೊನ್ನಾವರ: ತಾಲೂಕಿನ ಅರೇ ಅಂಗಡಿ ಸಾಲ್ಕೋಡದಲ್ಲಿ ಮಂಗಳವಾರ ವ್ಯಕ್ತಿಯೊರ್ವ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ರು ದಾಳಿ ನಡೆಸಿದ್ದು ಆರೋಪಿ ಪರಾರಿಯಾಗಿದ್ದು ಅಕ್ರಮ ಸರಾಯಿ ವಶಕ್ಕೆ ಪಡೆದಿದ್ದಾರೆ.ಪರಾರಿಯಾದ ಆರೋಪಿತ ವ್ಯಕ್ತಿ ಅರೇ ಅಂಗಡಿ ಸಾಲ್ಕೋಡದ ನಿವಾಸಿ ನಾಗರಾಜ ವೆಂಕಟೇಶ ದೇವಲಾಪುರ ಎಂದು ಗುರುತಿಸಲಾಗಿದೆ. ಇತ ಅರೇ ಅಂಗಡಿ ಗ್ರಾಮದಲ್ಲಿ ಹೈಸ್ಕೂಲ್ ಎದುರಿಗೆ ಇರುವ ತನ್ನ ಶೆಡ್ಡು ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾವದೇ ಪಾಸ್ … [Read more...] about ಅಕ್ರಮ ಸಾರಾಯಿ ಮಾರಾಟ ;ಪೊಲೀಸ್ ದಾಳಿ