ಹೊನ್ನಾವರ : ಕಳೆದ ಇಪ್ಪತೈದು ವರ್ಷಗಳಿಂದ ಉತ್ತರಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿ ಐದು ಬಾರಿ ಸಂಸತ್ ಸದಸ್ಯರಾಗಿರುವ ಕೆನರಾ ಸಂಸದ ಅನಂತಕುಮಾರ ಹೆಗಡೆಯವರ ಸಾಧನೆ ಶೂನ್ಯವಾಗಿದ್ದು ಈ ಬಾರಿ ಅನಂತಕುಮಾರ ಹೆಗಡೆಯನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸುವುದೇ ನಮ್ಮೇಲ್ಲರ ಗುರಿ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ್ ಎನ್. ತೆಂಗೇರಿ ಘೋಷಿಸಿದರು. ಇಂದು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಕಾರ್ಯಾಲಯದಲ್ಲಿ ನಡೆದ ಕಾಂಗ್ರೇಸ್ ಜೆ.ಡಿ.ಎಸ್. ಮೈತ್ರಿಕೂಟದ ಜಂಟಿ … [Read more...] about ಕಾಂಗ್ರೇಸ್–ಜೆ.ಡಿ.ಎಸ್. ಮೈತ್ರಿ ಸಭೆಯಲ್ಲಿ ಘೋಷಣೆ ಅನಂತಕುಮಾರ ಸೋಲು ನಮ್ಮ ಗುರಿ;ಜಗದೀಪ ಎನ್.ತೆಂಗೇರಿ